ವರ್ಲ್ಡ್ ಬುಕ್‌ ಆಫ್‌ ರೆಕಾರ್ಡ್‌ಗೆ ಹಿರಿಯೂರು ಪೋರನ ಸಾಧನೆ

ಹಿರಿಯೂರು ಪೋರನ ಸಾಧನೆ

Team Udayavani, Mar 11, 2021, 9:15 PM IST

bcbnvxcZX

ಹಿರಿಯೂರು: ನಗರದ ಜಯನಗರ ಬಡಾವಣೆ ನಿವಾಸಿಗಳಾದ ಡಾ.ಬಸವರಾಜ್‌ ಮತ್ತು ಡಾ.ವಿದ್ಯಾಶ್ರೀ ವೈದ್ಯ ದಂಪತಿ ಮಗನಾದ ಅರ್ಜುನ್‌ ಸಂಕದಾಳ (ಎರಡು ವರ್ಷ 10 ತಿಂಗಳು) ವರ್ಲ್ಡ್ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಹೆಸರನ್ನು ದಾಖಲಿಸಿದ್ದಾನೆ. 195 ರಾಷ್ಟ್ರಗಳು ಮತ್ತು ಅವುಗಳ ರಾಜಧಾನಿಗಳ ಹೆಸರನ್ನು 27 ನಿಮಿಷಗಳಲ್ಲಿ

ಹೇಳುವ ಮೂಲಕ ಇಂಡಿಯಾ ಬುಕ್‌ ಆಫ್ ರೆಕಾರ್ಡ್‌, ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿ ಅಚ್ಚರಿ ಮೂಡಿಸಿದ್ದಾನೆ. 100 ದೇಶಗಳ ಹೆಸರನ್ನು ಹೇಳಿ ಗ್ಲೋಬ್‌ ನಲ್ಲಿ ಅವುಗಳನ್ನು ಗುರುತಿಸಿ ಎಲ್ಲರನ್ನು ತಬ್ಬಿಬ್ಬುಗೊಳಿಸುತ್ತಾನೆ. ಮಗನ ಅದ್ಭುತ ಶಕ್ತಿಯನ್ನು ಗಮನಿಸಿದ ತಂದೆ, ತಾಯಿಗಳು ಅವನ ವಿಶೇಷ ಚಟುವಟಿಕೆಗಳನ್ನು ವಿಡಿಯೋ ರೆಕಾರ್ಡ್‌ ಮಾಡಿ, 2020 ಡಿ. 11 ಹರ್ಯಾಣ ರಾಜ್ಯದ ಫರೀದಾಬಾದ್‌ನಲ್ಲಿರುವ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಮತ್ತು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ಗೆ ಕಳುಹಿಸಿದ್ದಾರೆ. ಅಲ್ಲಿ ಅವನ ಸಾಧನೆ ದಾಖಲಾಗಿದ್ದು, ಅಂಚೆ ಮೂಲಕ ಪ್ರಶಸ್ತಿ ಕಳುಹಿಸಿಕೊಟ್ಟಿದ್ದಾರೆ. ನಂತರ ಫೆ 2. 2021 ರಂದು ವರ್ಲ್ಡ್ ಬುಕ್‌ ಆಫ್‌

ರೆಕಾರ್ಡ್‌ನಲ್ಲಿ ಅರ್ಜುನ್‌ ಹೆಸರು ದಾಖಲಾಗಿ ಅವನಿಗೆ ವಿಶ್ವ ಮಟ್ಟದ ಪ್ರಶಸ್ತಿ ಪತ್ರ ದೊರೆತಿದೆ. ಮಗನ ಈ ಅದ್ಬುತ ಸಾಧನೆ ಬಗ್ಗೆ ವೈದ್ಯ ದಂಪತಿ ಹೆಮ್ಮ ಪಡುತ್ತಾರೆ. ಪೋರನ ಚಟುವಟಿಕೆ ಕುರಿತು ಮಾತನಾಡಿದ ಪೋಷಕರು, ಒಂದು ವರ್ಷ ಮಗುವಾಗಿದ್ದಾಗಲೇ ಅವನಲ್ಲಿ ವಿಶೇಷವಾದಂತಹ ಗುಣಗಳ ಕಂಡು ಬಂದವು. ಮನೆಯ ಸುತ್ತಮುತ್ತ ಮತ್ತು ವಾಕಿಂಗ್‌ ಸಮಯದಲ್ಲಿ ಮತ್ತು ಊಟ ಮಾಡಿಸುವ ಸಮಯದಲ್ಲಿ ತಾಯಿ ವಿದ್ಯಾಶ್ರೀ ಮನೆಯ ಮುಂದೆ ಬರುವಂತಹ ಪ್ರಾಣಿಗಳನ್ನು ತೋರಿಸುವುದು ಅವುಗಳ ಹೆಸರು ಹೇಳುವುದು ಮಾಡುತಿದ್ದರಂತೆ.

ಅಲ್ಲಿ ಕೇಳಿ ಬರುವಂತಹ ವಿವಿಧ ಪ್ರಾಣಿ, ಪಕ್ಷಿಗಳ ಧ್ವನಿಯನ್ನು ಆಲಿಸುವುದು ಮತ್ತೂಮ್ಮೆ ಅವುಗಳನ್ನು ಅನುಕರಣೆ ಮಾಡುವುದು ಕಂಡು ಬಂತು. ಇವುಗಳನ್ನು ಗಮನಿಸಿ ನಾವು ಅವನಿಗೆ ವಿವಿಧ ಪ್ರಾಣಿ ಪಕ್ಷಿಗಳ ಚಾರ್ಟ್‌ ಬುಕ್‌ನ್ನು ನೀಡಿದೆವು. ಬೋರ್ಡ್‌ ಮೇಲೆ ಪ್ರಾಣಿಗಳ ಚಿತ್ರ ಬರೆದು ಕೇಳಿದರೆ ಅವುಗಳ ಹೆಸರನ್ನು ಹೇಳುತ್ತಿದ್ದ. ಚಿಕ್ಕ ಚಿಕ್ಕ ಕಥೆಗಳನ್ನು ಹೇಳಿ ಮತ್ತೆ ಕೇಳಿದರೆ ಹೇಳುತ್ತಿದ್ದ. ಇವೆಲ್ಲವು ಅವನಲ್ಲಿ ಕಂಡ ಬಂದ ವಿಶೇಷ ಗುಣಗಳಾಗಿದ್ದವು ಎಂದು ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ ವೇಳೆ ತಾಯಿ ಡಾ.ವಿದ್ಯಾಶ್ರೀ ಮನೆಯಲ್ಲೆ ಹಲವು ರೀತಿಯ ಚಟುವಟಿಕಗಳ ಕುರಿತು ತಿಳಿಸಿದ್ದಾರೆ. ನಂತರದಲ್ಲಿ ಇವುಗಳನ್ನು ನಾವು ಗ್ಲೋಬ್‌ ತಂದು ಅವನಿಗೆ ಗ್ಲೋಬ್‌ ನಲ್ಲಿರುವ ದೇಶಗಳ ಹೆಸರು, ರಾಜಧಾನಿಗಳು ಹೇಳಿ ಅವುಗಳ ಚಿತ್ರ ತೋರಿಸುವುದನ್ನು ಅಭ್ಯಾಸ ಮಾಡಿಸಿದೇವು. ಅದು ಯಶಸ್ವಿಯಾಗಿದೆ ಎಂದು ಪೋಷಕರು ಸಂತಸ ವ್ಯಕ್ತಪಡಿಸುತ್ತಾರೆ.

ಟಾಪ್ ನ್ಯೂಸ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.