ಕೊಟ್ಟೂರು ಸ್ವಾಮಿ ಮಠದಲ್ಲಿ ಅಂತಿಮ ದರ್ಶನ
Team Udayavani, Nov 23, 2021, 3:16 PM IST
ಹೊಸಪೇಟೆ: ನಗರದ ಕೊಟ್ಟೂರುಸ್ವಾಮಿಸಂಸ್ಥಾನಮಠದಲ್ಲಿ ಮಠಾ ಧೀಶರು,ರಾಜಕಾರಣಿಗಳು, ಅಪಾರ ಭಕ್ತರುಡಾ| ಸಂಗನಬಸವ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಕೊಟ್ಟೂರುಸ್ವಾಮಿ ಮಠದಲ್ಲಿ ಸದ್ಭಕ್ತರುಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು.ಶ್ರೀ ಮಠದಲ್ಲಿ ಸಂಜೆ 6 ಗಂಟೆಯಿಂದರಾತ್ರಿ 7 ಗಂಟೆವರೆಗೆ ಅಂತಿಮ ದರ್ಶನ ಪಡೆಯಲಾಯಿತು.
ಮೈಸೂರಿನ ಸುತ್ತೂರುಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,ಚಿತ್ತರಗಿ ವಿಜಯ್ ಮಹಾಂತೇಶ ಸ್ವಾಮೀಜಿ,ಮರಿಯಮ್ಮನಹಳ್ಳಿ ಗುರುಪಾದದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ, ನಂದಿಪುರ ಶ್ರೀಗಳು, ಕಾನಾಮಡಗುಐಮುಡಿ ಸ್ವಾಮೀಜಿ, ಹಿರೇಹಡಗಲಿಯಕಾಲಿರಪ್ಪಜ್ಜ ಸೇರಿದಂತೆ ವಿವಿಧ ಮಠಾಧಿಧೀಶರು ಅಂತಿಮ ದರ್ಶನ ಪಡೆದರು.ಪ್ರವಾಸೋದ್ಯಮಸಚಿವ ಆನಂದ್ ಸಿಂಗ್, ಶಾಸಕರಾದತುಕಾರಾಂ, ಸೋಮಶೇಖರ ರೆಡ್ಡಿ, ಶಾಸಕಜೆ.ಎನ್. ಗಣೇಶ್, ಎಂಎಲ್ಸಿ ಅಲ್ಲಂವೀರಭದ್ರಪ್ಪ, ಮಾಜಿ ಶಾಸಕರಾದ ಟಿ.ಎಂ.ಚಂದ್ರಶೇಖರಯ್ಯ, ಹಂಪನಗೌಡ ಬಾದರ್ಲಿ,ಮುಖಂಡರಾದ ಎಂ.ಪಿ. ವೀಣಾ, ಚಾನಾಳ್ಶೇಖರ್, ಭರತ್ ರೆಡ್ಡಿ, ರಾಣಿಸಂಯುಕ್ತಾಸಿಂಗ್, ಕೆ.ಬಿ. ಶ್ರೀನಿವಾಸರೆಡ್ಡಿ, ಬಿ.ಎಸ್.ಜಂಬಯ್ಯ ನಾಯಕ, ವಿಶ್ವನಾಥ ಹಿರೇಮಠ,ಮಲ್ಲೆ ದೊಡ್ಡಪ್ಪ, ಪಲ್ಲೆದ ಪಂಪಾಪತಿ, ಹರವಿಬಸವನಗೌಡ ಮತ್ತಿತರ ಗಣ್ಯರು ಅಂತಿಮನಮನ ಸಲ್ಲಿಸಿದರು.
ಶ್ರೀಮಠದ ರಾಣಿಚನ್ನಮ್ಮ ಶಾಲೆವಿದ್ಯಾರ್ಥಿಗಳು ಶಿಕ್ಷಕರು ಕಣ್ಣೀರು ಹಾಕಿದರು.ಅಂತಿಮ ದರ್ಶನದ ಬಳಿಕ ಗದಗ ಜಿಲ್ಲೆಯಗಜೇಂದ್ರಗಡದ ಹಾಲಕೆರೆಯ ಮಠಕ್ಕೆಪಾರ್ಥಿವ ಶರೀರದ ಮೆರವಣಿಗೆ ಸಾಗಿತು.ಮಠಕ್ಕೆ ಶ್ರೀಗಳ ಪಾರ್ಥಿವ ಶರೀರ: ಜಗದ್ಗುರುಶ್ರೀ ಡಾ| ಸಂಗನಬಸವ ಸ್ವಾಮೀಜಿಅವರ ಪಾರ್ಥಿವ ಶರೀರ ಸೋಮವಾರಸಂಜೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿಶ್ರೀಮಠದ ಭಕ್ತರು ಹಾಗೂ ವಿವಿಧ ಜಾನಪದಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕಮೂಲಮಠಕ್ಕೆ ಕರೆತರಲಾಯಿತು.
ನಗರದಸಣ್ಣಕ್ಕಿ ವೀರಭದ್ರೇಶ್ವರ ದೇಗುಲದ ಬಳಿಯಿಂದಆರಂಭಗೊಂಡ ಮೆರವಣಿಗೆ ನಗರದ ವಿವಿಧಬೀದಿಗಳಲ್ಲಿ ಸಂಚರಿಸಿ ಕೊಟ್ಟೂರುಸ್ವಾಮಿಮಠದವರೆಗೆ ಸಾಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು