ಫೋನ್ನಲ್ಲೇ ಸಚಿವ ಅಶೋಕ್ ಬ್ಯುಸಿ
Team Udayavani, Jan 12, 2021, 5:19 PM IST
ಚಿತ್ರದುರ್ಗ: ಬೆಳೆ ಹಾನಿ ವೀಕ್ಷಣೆ, ಅಧಿಕಾರಿಗಳ ಸಭೆಗೆ ಸೋಮವಾರ ಜಿಲ್ಲೆಗೆ ಆಗಮಿಸಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಫೋನ್ ಮೇಲೆ ಫೋನ್ ಬರುತ್ತಿದ್ದವು.
ಪ್ರತಿ ಸಲವೂ ಪಕ್ಕಕ್ಕೆ ಹೋಗಿ ಮಾತನಾಡಿ ಬರುತ್ತಿರುವುದು ಕಂಡು ಬಂತು. ಚಿತ್ರದುರ್ಗ ತಾಲೂಕಿನ ಕಾಸವರಹಟ್ಟಿಯಲ್ಲಿ ಕೂಡ ಯಾರೋ ಫೋನ್ ಮಾಡಿದಾಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವುದು ಕೇಳಿಸುತ್ತಿತ್ತು.
ಇದನ್ನೂ ಓದಿ:ಸಿಂಧನೂರು: ವಿದ್ಯಾರ್ಥಿಗಳಿಗೆ ಪ್ರಯಾಣ ವೆಚ್ಚದ ಹೊರೆ
3 ಜನರದ್ದು ಕ್ಲಿಯರ್ ಆಗಿದೆ. ಪವರ್ ಖಾತೆ ಬೇಕಂತೆ ಅವನಿಗೆ, ಇವನದ್ದು ಆದರೆ ಸಾಕು ನಮಗೆ, ಮೈಸೂರಿಗೆ ಬಂದಿದ್ದನಾಅವನು, ಪ್ರಹ್ಲಾದ್ ಜೋಶಿಗೂ ಫೋನ್ ಮಾಡಿ ಮಾತನಾಡುತ್ತೇನೆ ಎಂಬಂತೆ ಮಾತನಾಡುತ್ತಿದ್ದರು. ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಏನು ಮಾಡೋದು, ಸಚಿವ ಸಂಪುಟ ವಿಸ್ತರಣೆ ಸಮಯ. ನಮಗೂ ಕೆಲವರು ಮಂತ್ರಿಯಾಗಬೇಕು ಅಂತಾ ಇರುತ್ತದಲ್ಲಾ ಎಂದು ಸಮಜಾಯಿಷಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ