ಸೋಂಕು ತಡೆ ಸುರಂಗ ಮಾರ್ಗ
Team Udayavani, Apr 15, 2020, 2:36 PM IST
ಮೊಳಕಾಲ್ಮೂರು: ಎದ್ದುಲಬೊಮ್ಮಯ್ಯನಹಟ್ಟಿ ಗಡಿಭಾಗದಲ್ಲಿ ಸೋಂಕು ತಡೆ ಸುರಂಗ ಮಾರ್ಗಕ್ಕೆ ತಹಶೀಲ್ದಾರ್ ಎಂ.ಬಸವರಾಜ್ ಚಾಲನೆ ನೀಡಿದರು
ಮೊಳಕಾಲ್ಮೂರು: ಪಟ್ಟಣ ವ್ಯಾಪ್ತಿಯ ಎದ್ದುಲಬೊಮ್ಮಯ್ಯನಹಟ್ಟಿ ಗಡಿಭಾಗದಲ್ಲಿ ಕೇವಿಡ್ – 19 ಸೋಂಕು ನಿವಾರಕ ಸಿಂಪಡಣೆಯ ಸುರಂಗ ಮಾರ್ಗಕ್ಕೆ ತಹಶೀಲ್ದಾರ್ ಎಂ.ಬಸವರಾಜ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೋವಿಡ್ -19 ಹರಡದಂತೆ ಮುಂಜಾಗ್ರತೆಗಾಗಿ ಆಂಧ್ರದ ಗಡಿಯಿಂದ ಬರುವ ವಾಹನಗಳಿಗೆ ಸೋಂಕು ನಿವಾರಕ ಸಿಂಪಡಣೆಯ ಮಾರ್ಗವನ್ನು 2 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.
ಇ.ಒ ಪ್ರಕಾಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪ್ರೇಮನಾಥ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿ ಕಾರಿ ಟಿ.ಗುರುಮೂರ್ತಿ, ಸ.ನೌ. ಸಂಘದ ಗೌರವಾಧ್ಯಕ್ಷ ಕೆ.ಎಚ್. ಸಣ್ಣಯಲ್ಲಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ