ರಾಷ್ಟ್ರಪತಿ ಆಡಳಿತಕ್ಕೆ ಒತ್ಕಾಯಿಸಿ ಬಸವನಾಗಿದೇವ ಶ್ರೀ ಧರಣಿ
Team Udayavani, May 7, 2021, 8:44 PM IST
ಚಿತ್ರದುರ್ಗ: ಕೋವಿಡ್ ನಿಯಂತ್ರಿಸುವಲ್ಲಿರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.ಆದ್ದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆರಾಜ್ಯಪಾಲರು ಶಿಫಾರಸು ಮಾಡಬೇಕುಎಂದು ಒತ್ತಾಯಿಸಿ ಛಲವಾದಿ ಗುರಪೀಠದಶ್ರೀ ಬಸವನಾಗಿದೇವ ಸ್ವಾಮೀಜಿ ಗುರುವಾರ ನಗರದ ಒನಕೆ ಓಬವ್ವಪ್ರತಿಮೆ ಎದುರು ಏಕಾಂಗಿಯಾಗಿ ಧರಣಿ ನಡೆಸಿದರು.
ಕೋವಿಡ್ ಸಂಕಷ್ಟ ನಿವಾರಣೆಗಾಗಿತಾತ್ಕಾಲಿಕ ಆಸ್ಪತ್ರೆ ನಿರ್ಮಾಣಮತ್ತಿತರೆ ಕಾರ್ಯಕ್ಕೆ ನಮ್ಮ ಮಠದಜಾಗವನ್ನು ಸರ್ಕಾರಕ್ಕೆ ಬಿಟ್ಟು ಕೊಡಲುಸಿದ್ಧರಿದ್ದೇವೆ. ಛಲವಾದಿ ಗುರುಪೀಠಕ್ಕೆ ಬಿಡುಗಡೆಯಾಗಿರುವ ಹಣವನ್ನುನಮ್ಮ ಜಾಗದಲ್ಲಿ ಕೋವಿಡ್ ಆಸ್ಪತ್ರೆಮತ್ತು ಆಮ್ಲಜನಕ ಘಟಕ ಆರಂಭಕ್ಕೆಉಪಯೋಗಿಸಿಕೊಳ್ಳಲು ನಮ್ಮಸಹಮತವಿದೆ ಎಂದರು.
ಇಂದಿನ ಕೊರೊನಾ ಸಂಕಷ್ಟದಪರಿಸ್ಥಿತಿಯಲ್ಲಿ ನಾಡಿನ ಎಲ್ಲಾಮಠಾ ಧೀಶರು ತಮ್ಮ ಮಠಗಳಿಂದಕೋವಿಡ್ ರೋಗಿಗಳ ನೆರವಿಗೆ ಸರ್ವರೀತಿಯಿಂದಲೂ ಸಹಾಯಹಸ್ತಚಾಚಬೇಕು.ಸಿರಿವಂತರು, ಜನಪ್ರತಿನಿಧಿ ಗಳುಕೈಲಾದಷ್ಟು ನೆರವು ನೀಡಿ ಜನಸಾಮಾನ್ಯರ,ಬಡವರ ಜೀವ ಉಳಿಸಬೇಕಿದೆ.
ಇಲ್ಲವಾದಲ್ಲಿ ಮುಂದಿನ ಪೀಳಿಗೆಯ ಶಾಪಕ್ಕೆ ತುತ್ತಾಗಬೇಕಾಗುತ್ತದೆ ಎಂದುಎಚ್ಚರಿಸಿದರು. ಧರಣಿಯ ನಂತರಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ
Road mishap: ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ; ಓರ್ವ ಸಾವು