5 ದಿನ ಬೀದಿ ಮಡಸ್ನಾನ ನಡೆಸುವ ಭಕ್ತ


Team Udayavani, Nov 22, 2017, 8:48 AM IST

22-12.jpg

ಸುಬ್ರಹ್ಮಣ್ಯ: ಚರ್ಮ ರೋಗ ನಿವಾರಣೆಗೆ ಚಂಪಾಷಷ್ಠಿ ವೇಳೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಸೇವೆಗಳಲ್ಲಿ ಬೀದಿ ಮಡ ಸ್ನಾನವೂ ಒಂದು. ಈ ಸೇವೆ ಯನ್ನು ಕಳೆದ 14 ವರ್ಷಗಳಿಂದ ಭಕ್ತ ರೊಬ್ಬರು ಪ್ರತಿ ವರ್ಷ 5 ದಿನವೂ ನಡೆಸುತ್ತಿದ್ದಾರೆ. ಧರ್ಮ ಸ್ಥಳದ ಹರೀಶ್‌ ಕೊಠಾರಿ ಅವರೇ ಹೀಗೆ ವಿಶಿಷ್ಟ ಸೇವೆ ಸಲ್ಲಿಸುವ ಭಕ್ತ.

2 ಕಿ.ಮೀ. ಬೀದಿ ಮಡಸ್ನಾನ
ಕುಮಾರಧಾರೆಯಿಂದ ದೇಗುಲ ತನಕ 2 ಕಿ.ಮೀ. ರಸ್ತೆ ಯಲ್ಲೇ ಬೀದಿಮಡಸ್ನಾನ ಮಾಡು ವುದು ಸುಲಭ ದ್ದಲ್ಲ. ಈ ಸೇವೆ ಯನ್ನು ಕಳೆದ 14 ವರ್ಷದಿಂದ ಷಷ್ಠಿ ಸಂದರ್ಭ 5 ದಿನ ನಡೆಸುತ್ತಾರೆ ಎಂಬುದೇ ಅಚ್ಚರಿ ಯದ್ದು. ಉರುಳು ಸೇವೆ ಸಂದರ್ಭ ಸಾಮಾನ್ಯ ಭಕ್ತರು ಅಲ್ಲಲ್ಲಿ ಬೀದಿ ಮಡಸ್ನಾನವನ್ನು ಅಲ್ಪಕಾಲ ದಣಿ ವಾರಿಸಲು ಸ್ಥಗಿತ ಮಾಡು ತ್ತಾರೆ. ಆದರೆ ಹರೀಶ್‌ ಹಾಗಲ್ಲ. ಎಲ್ಲೂ ನಿಲ್ಲದೇ ಕೇವಲ 45 ನಿಮಿಷ ದಲ್ಲಿ ಈ ಸೇವೆ ಪೂರೈಸುತ್ತಾರೆ.

ಧರ್ಮಸ್ಥಳದಲ್ಲೂ  ಸೇವೆ 
ಸುಬ್ರಹ್ಮಣ್ಯದಲ್ಲಿ ವಹಿವಾಟು ನಡೆಸು ತ್ತಿರುವ ಹರೀಶ್‌ ಅವರು 22 ವರ್ಷ ಗಳಿಂದ ಧರ್ಮಸ್ಥಳ ದಲ್ಲೂ ಸೇವೆ ಸಲ್ಲಿಸುತ್ತಾರೆ. ಕಳೆದ 20 ವರ್ಷ ಗಳಿಂದ ಸುಬ್ರಹ್ಮಣ್ಯದ ಬೀದಿ ಯಲ್ಲಿ ಮಡಸ್ನಾನ ನಡೆಸುವ ಕೆಲವು ಭಕ್ತರೂ ಇಲ್ಲಿದ್ದಾರೆ. ಲಕ್ಷದೀಪೋತ್ಸವದಂದು ಶ್ರೀ ದೇವರ ಚಂದ್ರಮಂಡಲ ರಥೋ ತ್ಸವ ನೆರವೇರಿದ ಬಳಿಕ ಸುಬ್ರಹ್ಮಣ್ಯ ದೇವರಿಗೆ ಅತ್ಯಂತ ಪ್ರಿಯ ವಾದ ಬೀದಿಮಡಸ್ನಾನ ಸೇವೆ ನಡೆಯುತ್ತದೆ. ಚೌತಿ, ಪಂಚಮಿ ದಿನ ಅಧಿಕ ಸಂಖ್ಯೆಯ ಭಕ್ತರು ಇಲ್ಲಿ ಬೀದಿ ಮಡಸ್ನಾನ ನಡೆಸುತ್ತಾರೆ. ಬೆಳಗ್ಗೆ ಸಂಜೆ, ರಾತ್ರಿ ಈ ಸೇವೆ ಸಾಮಾನ್ಯ ವಾಗಿದ್ದು, ರಸ್ತೆಯಲ್ಲಿ ಈ ಬಗ್ಗೆ ವಾಹನ ಚಾಲಕರಿಗೆ ತಿಳಿಯಲು ಫ‌ಲಕಗಳನ್ನೂ ಅಳವಡಿಸಲಾಗಿದೆ.

ನಂಬಿಕೆಯ ಸೇವೆ
ಇದು ಹರಕೆ ಹೊತ್ತು ಸಲ್ಲಿಸುವುದಲ್ಲ. ಬದಲಾಗಿ ಭಕ್ತಿಯಿಂದ ನಡೆಸುವ ಸೇವೆ. ಇದರಿಂದ ನನಗೆ ಒಳಿತಾಗಿದ್ದು, ದೇವರ ಆಶೀರ್ವಾದ ದೊರೆತಿದೆ. ಮುಂದೆಯೂ ಸೇವೆ ಮುಂದುವರಿಸುತ್ತೇನೆ 
 ಹರೀಶ್‌ ಕೊಠಾರಿ, ಧರ್ಮಸ್ಥಳ

ಬಾಲಕೃಷ್ಣ  ಭೀಮಗುಳಿ

ಟಾಪ್ ನ್ಯೂಸ್

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.