ಉಳ್ಳಾಲ: ಮತ್ತೆ ಮುಂದುವರಿದ ಕಡಲ್ಕೊರೆತ
Team Udayavani, Jul 10, 2019, 5:00 AM IST
ಉಳ್ಳಾಲ: ಸೋಮೇಶ್ವರ ಉಚ್ಚಿಲ, ಉಳ್ಳಾಲದಲ್ಲಿ ಮಂಗಳವಾರ ಕಡಲ್ಕೊರೆತ ಮುಂದುವರಿದಿದೆ. ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿವೆ. ಸೋಮೇಶ್ವರದಲ್ಲಿ ಬೀಚ್ ಬದಿಯ ಮೆಟ್ಟಿಲುಗಳಿಗೆ ಹಾನಿಯಾಗಿದೆ. ಉಚ್ಚಿಲದಲ್ಲಿ 2 ವಿದ್ಯುತ್ ಕಂಬಗಳು ತುಂಡಾಗಿವೆ.
ಸುಂಟರಗಾಳಿ ಅವಾಂತರ
ಕೋಟೆಕಾರು ಬೀರಿಯಲ್ಲಿ ಬೆಳಗ್ಗೆ ಕೆಲವು ನಿಮಿಷ ಬೀಸಿದ ಸುಂಟರಗಾಳಿಗೆ ಸ್ಥಳೀಯ ನಿವಾಸಿಗಳು ಭಯಭೀತರಾದರು.
ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಅಂಬೇಡ್ಕರ್ ಕೈಗಾರಿಕಾ ಸಂಘದ ಶೀಟ್, ಸೇರಿದಂತೆ ಸಿಮೆಂಟ್ ಅಂಗಡಿ, ಕಲ್ಲಿನ ಅಂಗಡಿ, ಕ್ಯಾಂಟಿನ್ನ ತಗಡುಶೀಟುಗಳು ಹಾರಿ ಎಲ್ಲೆಂದರಲ್ಲಿ ಬಿದ್ದವು. ಅಂಬೇಡ್ಕರ್ ಭವನದ ಛಾವಣಿಯ ಶೀಟ್ 100 ಮೀ. ದೂರದ ಸರಕಾರಿ ಪ್ರೌಢಶಾಲಾ ಕಾಂಪೌಂಡ್ ಒಳಗೆ ಬಿದ್ದಿತ್ತು. ಮೂರು ಕಾರುಗಳಿಗೆ ಶೀಟ್ ಬಿದ್ದು ಹಾನಿಯಾಗಿದೆ. ವಿದ್ಯುತ್ ಕಂಬ ತುಂಡಾಗಿ ಬಿದ್ದು ಸ್ವಲ್ಪ ಕಾಲ ವಿದ್ಯುತ್ ವ್ಯತ್ಯಯವಾಯಿತು.
ಮರ ಉರುಳಿ ಸಂಚಾರ ಸ್ಥಗಿತ
ಬ್ರಹ್ಮಾವರ: ಬ್ರಹ್ಮಾವರ – ಹೆಬ್ರಿ ಮುಖ್ಯ ರಸ್ತೆಮೇಲೆ ಕುಂಜಾಲು ಬಳಿ ಬೃಹತ್ ಮಾವಿನ ಮರಉರುಳಿ ಸ್ವಲ್ಪ ಸಮಯ ಸಂಚಾರ ಸ್ಥಗಿತಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ