ಮಂಗಳೂರು: ರಥಬೀದಿ ಶ್ರೀ ವೀರವೆಂಕಟೇಶ ದೇವರಿಗೆ ಅಮಿತಾಭ್ ನಮನ
Team Udayavani, Jun 18, 2022, 7:30 AM IST
ಮಂಗಳೂರು: ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ಮಂಗಳೂರಿನ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ದೇವರಾದ ಶ್ರೀ ವೀರವೆಂಕಟೇಶ ದೇವರಿಗೆ ಬಾಲಿವುಡ್ನ ಮೇರುನಟ ಅಮಿತಾಭ್ ಬಚ್ಚನ್ ಅವರು ಟ್ವಿಟರ್ನಲ್ಲಿ ಭಕ್ತಿ ನಮನ ಸಲ್ಲಿಸಿದ್ದಾರೆ.
ಅಮಿತಾಭ್ ಅವರು ಶ್ರೀ ವೀರವೆಂಕಟೇಶ ದೇವ ರ ಮೂರ್ತಿಯ ಫೋಟೋವನ್ನು ಶುಕ್ರವಾರ ಟ್ವಿಟರ್ನಲ್ಲಿ ಹಾಕಿದ್ದಾರೆ. ಅದರ ಮೇಲುಗಡೆ ದೇವರ ಅಂಗಳದಲ್ಲಿ, ದ್ವಾರದ ಸಾಮೀಪ್ಯದಲ್ಲಿ, ಅವರ ಮಂಟಪದಲ್ಲಿ ಚರಣಸ್ಪರ್ಶ ಮಾಡುತ್ತೇನೆ ಸದಾ … (ಈಶ್ವರ್ಕೆ ಅಂಗಾನ್ ಮೇ, ನಿಕಟ್ ಉನ್ಕೆ ದ್ವಾರ್ ಪೆ, ಚರಣ್ಸ್ಪರ್ಶ್ ಕರತ್ ಹೈ ಸದಾ ಉನ್ಕೆ ಮಂಡಪ್ ಪೆ) ಎಂದು ಭಕ್ತಿಪೂರ್ವಕ ಸಾಲುಗಳನ್ನು ಬರೆದಿದ್ದಾರೆ.
ಇದೇ ರೀತಿ ಮೇ 27ರಂದು ನಗರದ ಕೊಂಚಾಡಿಯ ಶ್ರೀ ಮಹಾಲಸಾ ನಾರಾಯಣಿ ಕ್ಷೇತ್ರದ ಶ್ರೀ ಮಹಾಲಸಾ ನಾರಾಯಣಿ ದೇವರ ಮೂರ್ತಿಯ ಫೋಟೋವನ್ನು ಹಾಕಿ ಅಮಿತಾಭ್ ಟ್ವೀಟ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು
Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್ ವಶ: ಜಿಲ್ಲಾಧಿಕಾರಿ ಮಾಹಿತಿ
Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ
Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!
ಅಧಿಕಾರಕ್ಕಾಗಿ ಪಿಎಫ್ಐಯ ರಾಜಕೀಯ ಮುಖವಾದ ಎಸ್ಡಿಪಿಐ ಜತೆ ಕಾಂಗ್ರೆಸ್ ಹೊಂದಾಣಿಕೆ: ನಳಿನ್