ವಾರ್ಷಿಕ ದರ ಕಡಿತದ ಕ್ಲಿಯರೆನ್ಸ್‌ ಸೇಲ್‌


Team Udayavani, Mar 9, 2018, 2:57 PM IST

0703mlr35-VK.jpg

ಮಂಗಳೂರು : ಯೆಯ್ನಾಡಿ ಏರ್‌ಪೋರ್ಟ್‌ ರಸ್ತೆಯ ಲೋಬೊ ಚೇಂಬರ್ನಲ್ಲಿರುವ ವಿ.ಕೆ. ಫರ್ನಿಚರ್‌ ಮತ್ತು ಎಲೆಕ್ಟ್ರಾನಿಕ್ಸ್‌ ಹಾಗೂ ಉರ್ವ-ಚಿಲಿಂಬಿಯ ಬೆನ್ಲಿನ್‌ ಕಟ್ಟಡ ದಲ್ಲಿರುವ ವಿ.ಕೆ. ಲಿವಿಂಗ್‌ ಕಾನ್ಸೆಪ್ಟ್ – ಮಳಿಗೆಗಳಲ್ಲಿ ಮಾ. 5 ರಿಂದ ವಾರ್ಷಿಕ ಕ್ಲಿಯರೆನ್ಸ್‌ ಸೇಲ್‌ ನಡೆಯು ತ್ತಿದ್ದು ಮಾ. 20ರ ವರೆಗೆ ಅತೀ ಕಡಿಮೆ ಬೆಲೆಯ ದರಕಡಿತದ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ.

ವಿವಿಧ‌ ವಿನ್ಯಾಸದ ಸಮಕಾಲೀನ ಪೀಠೊಪಕರಣಗಳು, ಒಳಾಂ ಗಣದ ಸಾಂಪ್ರ ದಾಯಿಕ ಪೀಠೊಪಕರಣ ಗಳು, ಆಧುನಿಕ ಬೆಡ್‌ರೂಂ ಸೆಟ್ಸ್‌, ವಾರ್ಡ್‌ ರೋಬ್ಸ್, ಮಂಚಗಳು, ಡೈನಿಂಗ್‌ ಸೆಟ್‌ಗಳು, ಲಿವಿಂಗ್‌ ರೂಮಿನ ಸೋಫಾ ಸೆಟ್ಸ್‌, ಸ್ಟಡಿ ಟೇಬಲ್‌ ಗಳು, ಮೊಡ್ಯುಲರ್‌ ಕಿಚನ್‌ ಗಳು, ಶ್ರೇಷ್ಠ ಗುಣ ಮಟ್ಟದ ಕಚೇರಿ ಪೀಠೊಪ ಕರಣ ಗಳು, ಕಸ್ಟಮೈಸ್ಡ್ ಮತ್ತು ರೆಡಿ ಮೇಡ್‌ ದೀರ್ಘ‌ ಬಾಳಿಕೆ ಬರುವ ಗ್ರಾಹಕ ವಸ್ತು ಗಳು ಯೋಗ್ಯ ವಾದ ಬೆಲೆಗೆ ಲಭ್ಯವಿವೆ. ಬ್ರ್ಯಾಂಡೆಡ್‌ ಉತ್ಪನ್ನಗಳಾದ ಸ್ಪೇಸ್‌ವುಡ್‌ ಬೆಡ್‌ರೂಂ ಸೆಟ್‌ ಮತ್ತು ಫರ್ನಿಚರ್‌, ಎಕ್ಸ್‌ ಕ್ಲೂಸಿವ್‌ ಡ್ಯುರೋಫ್ಲೆಕ್ಸ್‌, ಕರ್ಲಾನ್‌, ಗೋದ್ರೆಜ್‌ ಮ್ಯಾಟ್ರೆಸ್‌ಗಳು ಕೂಡ ಇಲ್ಲಿ ಲಭ್ಯವಿವೆ. ವಿ.ಕೆ. ಫರ್ನಿಚರ್‌ ಸೋಫಾ ತಯಾರಿಕೆಯಲ್ಲಿ ಪ್ರಸಿದ್ಧ ಬ್ರ್ಯಾಂಡ್‌ ಆಗಿದೆ. ಬೆಲೆಗಳು ಪಾರ ದರ್ಶಕ ವಾಗಿದ್ದು, ಫರ್ನಿಚರ್‌ ಮತ್ತು ಎಲೆಕ್ಟ್ರಾನಿಕ್ಸ್‌ಗಳಿಗೆ ಎಕ್ಸ್‌ಚೇಂಜ್‌ ಕೊಡುಗೆ ಯನ್ನು ಹಮ್ಮಿಕೊಳ್ಳಲಾಗಿದೆ.

ಎಲ್‌ಜಿ, ಸ್ಯಾಮಸಂಗ್‌, ಗೋದ್ರೆಜ್‌, ಫಿಲಿಪ್ಸ್‌, ವರ್ಲ್ಪ‌ೂಲ್‌, ಸೋನಿ, ಪ್ಯಾನಸೋನಿಕ್‌, ಐಎಫ್‌ಬಿ, ಲೋಯ್ಡ, ವಿಗಾರ್ಡ್‌ ಮುಂತಾದ ಬ್ರ್ಯಾಂಡುಗಳ ವಾಶಿಂಗ್‌ ಮೆಶಿನ್‌, ರೆಫ್ರಿಜರೇಟರ್‌, ಮೊಬೈಲ್‌, ಗ್ಯಾಸ್‌ಸ್ಟವ್‌, ಎಲ್‌ಸಿಡಿ, ಮಿಕ್ಸರ್‌, ಗೆùಂಡರ್‌, ಫ್ಯಾನ್‌, ಎಸಿ, ಕೂಲರ್‌, ಇಸ್ತ್ರಿ, ಮೈಕ್ರೋ ವೇವ್‌ ಓವನ್‌, ಗೀಸರ್‌, ಹೀಟರ್, ಡೆಕೋರೇಟಿವ್‌ ವಸ್ತುಗಳು, ಸ್ಯಾಮಸಂಗ್‌, ನೋಕಿಯಾ, ವಿವೊ, ಡೆಲ್‌, ಲೆನೊವೊ ಬ್ರ್ಯಾಂಡುಗಳ ಮೊಬೈಲ್‌ ಗಳು, ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಮತ್ತಿತ್ತರ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು ದೊರೆಯುತ್ತವೆ.

ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಫರ್ನಿಚರ್‌ಗಳನ್ನು ತಯಾರಿಸಿ ಕೊಡ ಲಾಗುವುದು. ಉಚಿತ ಹೋಮ್‌ ಡೆಲಿವರಿ ಹಾಗೂ ಬಜಾಜ್‌ ಫಿನ್‌ಸರ್ವ್‌ ನಿಂದ ಸಾಲ ಸೌಲಭ್ಯ ಹಾಗೂ ಸುಲಭ ಕಂತು ಗಳ ಖರೀದಿಯ ವ್ಯವಸ್ಥೆಯಿದೆ. ರವಿ ವಾರವೂ ಈ ಮಳಿಗೆಯು ತೆರೆ ದಿದ್ದು, ಎಲೆಕ್ಟ್ರಾನಿಕ್‌ ಮತ್ತು ಫರ್ನಿಚರ್‌ ಕಾಂಬೊ ಖರೀದಿಗೆ ವಿಶೇಷ ದರಕಡಿತವಿದೆ. ಹೆಚ್ಚಿನ ಮಾಹಿತಿಗೆ ಅಂತರ್ಜಾಲ www.vk-groups.com ಸಂಪರ್ಕಿಸಬಹುದು ಅಥವಾ [email protected] ಅಥವಾ ಯೆಯ್ನಾಡಿ ಏರ್‌ಪೋರ್ಟ್‌ ರಸ್ತೆಯ ಲೋಬೊ ಚೇಂಬರ್ ಹಾಗೂ ಬೆನ್ಲಿನ್‌ ಬಿಲ್ಡಿಂಗ್‌, ಉರ್ವಾ ಚಿಲಿಂಬಿಗಳಲ್ಲಿರುವ ಮಳಿಗೆಯನ್ನು ಸ‌ಂಪರ್ಕಿಸಬಹುದಾಗಿದೆ ಎಂದು ಪ್ರವರ್ತಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.