ಬಿಜೆಪಿ ವಾರ್ಡ್‌ ಉಸ್ತುವಾರಿಗಳ ನೇಮಕ


Team Udayavani, Aug 10, 2018, 11:55 AM IST

10-agust-8.jpg

ನಗರ : ನಗರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪುತ್ತೂರು ನಗರಸಭೆಯ 31 ವಾರ್ಡ್‌ಗಳಿಗೆ ನಗರ, ಗ್ರಾಮಾಂತರದಿಂದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವ್ಯಾಪ್ತಿಯಲ್ಲಿ ಪಕ್ಷದ 41 ಬೂತ್‌ ಸಮಿತಿಗಳೂ ಕಾರ್ಯನಿರ್ವಹಿಸುತ್ತಿವೆ. ಬೂತ್‌ ವ್ಯಾಪ್ತಿಗಳಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಆ. 10ರ ಸುಮಾರಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಪಕ್ಷದ ಪ್ರಮುಖರು ಸ್ಪರ್ಧಿಗಳ ಅಂತಿಮ ಪಟ್ಟಿ ತಯಾರಿಸಲಿದ್ದಾರೆ. ಆ. 11ಕ್ಕೆ ಜನಾಭಿಪ್ರಾಯದ ಮೂಲಕ ಸಂಗ್ರಹಿಸಿದ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು.

ಈಗಾಗಲೇ ಪಕ್ಷದಿಂದ ಎಲ್ಲ ಮತದಾರರನ್ನು ಸಂಪರ್ಕಿಸುವ ಪ್ರಯತ್ನ ನಡೆಸಲಾಗುತ್ತಿದೆ. ಶಾಸಕ ಸಂಜೀವ ಮಠಂದೂರು, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಒಂದು ಹಂತದ ವಾರ್ಡ್‌ ಭೇಟಿ ನಡೆಸಿದ್ದಾರೆ. ಪ್ರಮುಖ ನಾಯಕರಾದ ನಳಿನ್‌ ಕುಮಾರ್‌ ಕಟೀಲು, ಕೋಟ ಶ್ರೀನಿವಾಸ ಪೂಜಾರಿ, ಕ್ಯಾ| ಗಣೇಶ್‌ ಕಾರ್ಣಿಕ್‌, ಅನಂತ ಕುಮಾರ್‌ ಹೆಗಡೆ ವಾರ್ಡ್‌ ಭೇಟಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ವಾರ್ಡ್‌ ಉಸ್ತುವಾರಿಗಳು (ನಗರ -ಗ್ರಾಮಾಂತರ)
1. ಕಬಕ 1- ಶಿವರಾಮ ಸಪಲ್ಯ, ಪುರುಷೋತ್ತಮ ಮುಂಗ್ಲಿಮನೆ, 2. ಕಬಕ 2 – ರಾಘವೇಂದ್ರ ಪ್ರಭು, ಹರಿಪ್ರಸಾದ್‌ ಯಾದವ್‌, 3. ಪಟ್ನೂರು 1 – ಹರೀಶ್‌ ನಾಯ್ಕ, ಕೇಶವ ಬಜತ್ತೂರು, 4 ಬನ್ನೂರು 1 -ರಾಧಾಕೃಷ್ಣ ಗೌಡ ಬನ್ನೂರು, ಶಯನಾ ಜಯಾನಂದ, 5. ಬನ್ನೂರು 2 – ರತ್ಮಾಕರ ರೈ, ರಾಮಣ್ಣ ಗೌಡ ಗುಂಡೋಳೆ, 6. ಬನ್ನೂರು -3 – ವಿಶ್ವನಾಥ ಗೌಡ, ಉಷಾ ನಾರಾಯಣ, 7. ಚಿಕ್ಕಮುಟ್ನೂರು 1 – ಅಶೋಕ್‌ ಹಾರಾಡಿ, ಸುನೀಲ್‌ ದಡ್ಡು, 8. ಚಿಕ್ಕಮುಟ್ನೂರು 2 – ರಾಜೇಶ್‌ ಬನ್ನೂರು, ಸುಂದರ ಪೂಜಾರಿ ಬಡಾವು, ಪ್ರಕಾಶ್ಚಂದ್ರ ರೈ ಕೈಕಾರ, 9. ಚಿಕ್ಕಮುಟ್ನೂರು 3 -ಹರೀಶ್‌ ಕುಲಾಲ್‌, ತಿಲಕ್‌ ರೈ, 10. ಪುತ್ತೂರು ಕಸಬಾ 1 -ಚಂದ್ರಸಿಂಗ್‌, ರಾಧಾಕೃಷ್ಣ ಬೋರ್ಕರ್‌, 11. ಪುತ್ತೂರು ಕಸಬಾ 2 – ದಿನೇಶ್‌ ಜೈನ್‌, ಲೋಕೇಶ್‌ ಚಾಕೋಟೆ, 12. ಪುತ್ತೂರು ಕಸಬಾ 3 -ಸುಜೀಂದ್ರ ಪ್ರಭು, ಸುಧೀರ್‌ ಶೆಟ್ಟಿ, ಶಶಿಕುಮಾರ್‌ ರೈ ಬಾಲ್ಯೊಟ್ಟು, 13. ಪುತ್ತೂರು ಕಸಬಾ 4 – ಸಂತೋಷ್‌ ಬೊಳುವಾರು, ತೀರ್ಥಾನಂದ ದುಗ್ಗಳ, 14. ಪುತ್ತೂರು ಕಸಬಾ 5 – ರಾಮದಾಸ್‌ ಹಾರಾಡಿ, ರಾಜೀವ ಭಂಡಾರಿ, 15. ಪುತ್ತೂರು ಕಸಬಾ 6 -ವಿದ್ಯಾಗೌರಿ, ಯಶಸ್ವಿನಿ ಶಾಸ್ತ್ರಿ, 16. ಪುತ್ತೂರು ಕಸಬಾ 7 -ಯುವರಾಜ್‌ ಪೆರಿಯತ್ತೋಡಿ, ಜಯರಾಮ ಪೂಜಾರಿ, 17. ಪುತ್ತೂರು ಕಸಬಾ 8 -ಜಗದೀಶ್‌ ಶೆಣೈ, ಹರೀಶ್‌ ಬಿಜತ್ರೆ, 18. ಪುತ್ತೂರು ಕಸಬಾ 9- ಚಂದ್ರಶೇಖರ್‌ ರಾವ್‌ ಬಪ್ಪಳಿಗೆ, ಶಿವರಂಜನ್‌ ಎಂ., 19. ಪುತ್ತೂರು ಕಸಬಾ 10- ವಿನಯ ಭಂಡಾರಿ, ನಿತೀಶ್‌ ಕುಮಾರ್‌, 20. ಪುತ್ತೂರು ಕಸಬಾ 11 – ಜಯಶ್ರೀ ಎಸ್‌. ಶೆಟ್ಟಿ, ರಾಮಕೃಷ್ಣ ಮೂಡಂಬೈಲು, 21. ಪುತ್ತೂರು ಕಸಬಾ 12 – ದೀಕ್ಷಾ ಪೈ ಹಾಗೂ ಬೂಡಿಯಾರು ರಾಧಾಕೃಷ್ಣ ರೈ, 22. ಪುತ್ತೂರು ಕಸಬಾ 13 -ವಾಸುದೇವ ಪೈ, ವಸಂತ ಆರ್ಯಾಪು, 23. ಪುತ್ತೂರು ಕಸಬಾ 14 – ಉದಯಕುಮಾರ್‌ ಎಚ್‌., ಕೃಷ್ಣ ಶೆಟ್ಟಿ ಕಡಬ, 24. ಕೆಮ್ಮಿಂಜೆ 1 -ಬಾಲಚಂದ್ರ, ಸುರೇಶ್‌ ಭಟ್‌ ಇಡ್ಕಿದು, 25. ಕೆಮ್ಮಿಂಜೆ 2 -ಸೂರ್ಯಕುಮಾರ್‌ ಹಾಗೂ ಬಾಲಕೃಷ್ಣ ಬಾಣಜಾಲು, 26. ಕೆಮ್ಮಿಂಜೆ 3 -ದೇವಪ್ಪ ಬಿ.ಕೆ., ಅರುಣ್‌ ವಿಟ್ಲ, 27. ಕೆಮ್ಮಿಂಜೆ 4 – ರಮೇಶ್‌ ರೈ ಮೊಟ್ಟೆತ್ತಡ್ಕ, ಸಂತೋಷ್‌ ರೈ ಕೈಕಾರ, 28. ಕೆಮ್ಮಿಂಜೆ 5 -ನಾಗೇಂದ್ರ ಬಾಳಿಗ ಹಾಗೂ ರಾಕೇಶ್‌ ರೈ ಕೆಡೆಂಜಿ, 29. ಆರ್ಯಾಪು 1 -ರಾಕೇಶ್‌ ನಾಯ್ಕ, ವಿಜಯ ಬಿ.ಎಸ್‌., 30. ಆರ್ಯಾಪು 2 -ಚಂದ್ರ ಸಿ.ಎಚ್‌., ವಿಶ್ವೇಶ್ವರ ಭಟ್‌ ಬಂಗಾರಡ್ಕ, 31. ಬಲ್ನಾಡು 1 – ಅಶೋಕ್‌ ಉಜ್ರು ಪಾದೆ, ಪ್ರಕಾಶ್‌ ಕೆಲ್ಲಾಡಿ, ಸಾಜ ರಾಧಾಕೃಷ್ಣ ಆಳ್ವ. ಬಿಜೆಪಿ ನಗರ ಮಂಡಲ ಅಧ್ಯಕ್ಷ ಜೀವಂಧರ್‌ ಜೈನ್‌, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ್‌ ಬಪ್ಪಳಿಗೆ, ಪ್ರಣಾಳಿಕೆ ಸಮಿತಿ ಸಂಚಾಲಕ ಗೋಪಾಲಕೃಷ್ಣ ಹೇರಳೆ, ನಗರಸಭಾ ಸದಸ್ಯ ರಾಜೇಶ್‌ ಬನ್ನೂರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Nuclear Submarin:ಹಳದಿ ಸಮುದ್ರದಲ್ಲಿ ಚೀನಾ ಪರಮಾಣು ಜಲಾಂತರ್ಗಾಮಿ ದುರಂತ; 55 ನಾವಿಕರ ಸಾವು

Nuclear Submarin:ಹಳದಿ ಸಮುದ್ರದಲ್ಲಿ ಚೀನಾ ಪರಮಾಣು ಜಲಾಂತರ್ಗಾಮಿ ದುರಂತ; 55 ನಾವಿಕರ ಸಾವು

Mysore: ಕರ್ನಾಟಕದಲ್ಲಿ ರಾಕ್ಷಸರ ರಾಜ್ಯ ಆಡಳಿತಕ್ಕೆ ಬಂದಿದೆ; ಪ್ರತಾಪ್‌ ಸಿಂಹ ವಾಗ್ದಾಳಿ

Mysore: ಕರ್ನಾಟಕದಲ್ಲಿ ರಾಕ್ಷಸರ ರಾಜ್ಯ ಆಡಳಿತಕ್ಕೆ ಬಂದಿದೆ; ಪ್ರತಾಪ್‌ ಸಿಂಹ ವಾಗ್ದಾಳಿ

Udupi: ಆಭರಣ ಜ್ಯುವೆಲ್ಲರ್ಸ್ ಮಾಲಕ ಮಧುಕರ್ ಕಾಮತ್ ಅವರ ಪತ್ನಿ ರಾಧಾ ಕಾಮತ್ ನಿಧನ

Udupi: ಆಭರಣ ಜ್ಯುವೆಲ್ಲರ್ಸ್ ಮಾಲಕ ಮಧುಕರ್ ಕಾಮತ್ ಪತ್ನಿ ರಾಧಾ ಕಾಮತ್ ನಿಧನ

ಬೆಳಗಾವಿ: ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್ ಫೋಸ್೯ ರಚನೆ: ಸಂತೋಷ್ ಲಾಡ್

Belagavi: ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್ ಫೋಸ್೯ ರಚನೆ: ಸಂತೋಷ್ ಲಾಡ್

Protest: ಕಳಪೆ ಕಾಮಗಾರಿ… ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Protest: ಕಳಪೆ ಕಾಮಗಾರಿ… ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Pakistan: ನಮ್ಮ ನಿಧಾನಗತಿಯ ಫೀಲ್ಡಿಂಗ್‌ಗೆ ʼಹೈದರಾಬಾದ್ ಬಿರಿಯಾನಿʼ ಕಾರಣವೆಂದ ಪಾಕ್‌ ಆಟಗಾರ

Pakistan: ನಮ್ಮ ನಿಧಾನಗತಿಯ ಫೀಲ್ಡಿಂಗ್‌ಗೆ ʼಹೈದರಾಬಾದ್ ಬಿರಿಯಾನಿʼ ಕಾರಣವೆಂದ ಪಾಕ್‌ ಆಟಗಾರ

Shivamogga Incident: ರಾಗಿಗುಡ್ಡಕ್ಕೆ ಆತಂರಿಕ ಭದ್ರತಾ ವಿಭಾಗದ ಅಧಿಕಾರಿಗಳ ತಂಡ

Shivamogga Incident: ರಾಗಿಗುಡ್ಡಕ್ಕೆ ಆತಂರಿಕ ಭದ್ರತಾ ವಿಭಾಗದ ಅಧಿಕಾರಿಗಳ ತಂಡ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮತ್ತೆ ಸುದ್ದಿಯಲ್ಲಿದ್ದಾರೆ ರಶ್ಮಿ ಸಾಮಂತ್ ಏನಿದು

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

ಹೊಸ ಸೇರ್ಪಡೆ

Nuclear Submarin:ಹಳದಿ ಸಮುದ್ರದಲ್ಲಿ ಚೀನಾ ಪರಮಾಣು ಜಲಾಂತರ್ಗಾಮಿ ದುರಂತ; 55 ನಾವಿಕರ ಸಾವು

Nuclear Submarin:ಹಳದಿ ಸಮುದ್ರದಲ್ಲಿ ಚೀನಾ ಪರಮಾಣು ಜಲಾಂತರ್ಗಾಮಿ ದುರಂತ; 55 ನಾವಿಕರ ಸಾವು

Mysore: ಕರ್ನಾಟಕದಲ್ಲಿ ರಾಕ್ಷಸರ ರಾಜ್ಯ ಆಡಳಿತಕ್ಕೆ ಬಂದಿದೆ; ಪ್ರತಾಪ್‌ ಸಿಂಹ ವಾಗ್ದಾಳಿ

Mysore: ಕರ್ನಾಟಕದಲ್ಲಿ ರಾಕ್ಷಸರ ರಾಜ್ಯ ಆಡಳಿತಕ್ಕೆ ಬಂದಿದೆ; ಪ್ರತಾಪ್‌ ಸಿಂಹ ವಾಗ್ದಾಳಿ

Udupi: ಆಭರಣ ಜ್ಯುವೆಲ್ಲರ್ಸ್ ಮಾಲಕ ಮಧುಕರ್ ಕಾಮತ್ ಅವರ ಪತ್ನಿ ರಾಧಾ ಕಾಮತ್ ನಿಧನ

Udupi: ಆಭರಣ ಜ್ಯುವೆಲ್ಲರ್ಸ್ ಮಾಲಕ ಮಧುಕರ್ ಕಾಮತ್ ಪತ್ನಿ ರಾಧಾ ಕಾಮತ್ ನಿಧನ

ಬೆಳಗಾವಿ: ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್ ಫೋಸ್೯ ರಚನೆ: ಸಂತೋಷ್ ಲಾಡ್

Belagavi: ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್ ಫೋಸ್೯ ರಚನೆ: ಸಂತೋಷ್ ಲಾಡ್

Protest: ಕಳಪೆ ಕಾಮಗಾರಿ… ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Protest: ಕಳಪೆ ಕಾಮಗಾರಿ… ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.