ತೋಡಿನ ನೀರೆಲ್ಲಾ ಮನೆಯಂಗಳಕ್ಕೆ ! ಕೃತಕ ನೆರೆ ಸೃಷ್ಟಿ
Team Udayavani, Jul 22, 2019, 4:08 PM IST
ಮಂಗಳೂರು: ಕಂಪೌಂಡ್ ಗೋಡೆ ಕುಸಿದು ನೀರು ಹರಿಯುವ ತೋಡಿಗೆ ಬಿದ್ದು ಮಳೆ ನೀರೆಲ್ಲಾ ಮನೆಯಂಗಳಕ್ಕೆ ಹರಿಯುದು, ಕೃತಕ ನೆರೆ ಸೃಷ್ಟಿಯಾದ ಘಟನೆ ಸೋಮವಾರ ನಗರದ ಫಳ್ನೀರ್ ನಲ್ಲಿ ನಡೆದಿದೆ.
ಫಳ್ನೀರ್ ಪೆಟ್ರೋಲ್ ಪಂಪ್ ಹಿಂಭಾಗದ ಮಸ್ಕರೇನ್ಹಸ್ ಗಾರ್ಡನ್ ಎಂಬಲ್ಲಿ ಈ ಘಟನೆ ವರದಿಯಾಗಿದೆ.
ನೀರು ಹರಿಯುವ ತೋಡಿಗೆ ಕಂಪೌಂಡ್ ಗೋಡೆ ಕುಸಿದು ನೀರು ಹರಿಯುವ ತೋಡಿಗೆ ಬಿದ್ದಿದ್ದು, ನೀರು ಹರಿಯಲು ಅಡ್ಡಿಯಾಗಿದೆ. ಇದರಿಂದಾಗಿ ಮಳೆ ನೀರೆಲ್ಲಾ ಶೇಖರವಾಗಿ ಸಮೀಪದ ಮೂರು ಮನೆಗಳ ಸುತ್ತ ನೀರು ನಿಂತಿದೆ.
ಕಟ್ಟಡದ ಮೇಲೆ ಬಿದ್ದ ಮರ
ಮಂಗಳೂರು: ನಗರದ ಅಶೋಕ ನಗರ ಯುವಕ ಸಂಘದ ಕಟ್ಟಡದ ಮೇಲೆ ಮರ ಬಿದ್ದು, ಕಟ್ಟಡಕ್ಕೆ ಹಾನಿಯಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಸಾರ್ವಜನಿಕರು, ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸಂಘದ ಸದಸ್ಯರು ಸೇರಿ ಧರೆಗುರುಳಿದ ಮರವನ್ನು ಕೂಡಲೇ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿ ಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ