ಬಜಪೆ: ಸಂಗೀತ ಮನೋಧರ್ಮ ಕಾರ್ಯಾಗಾರ
Team Udayavani, Apr 18, 2019, 6:11 AM IST
ಬಜಪೆ: ಶಾಸ್ತ್ರೀಯ ಸಂಗೀತವು ಸಂಗೀತ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನ ಪಡೆದಿದ್ದು,ಎಳೆವೆಯಲ್ಲಿ ಸಂಗೀತವನ್ನು ತದೇಕಚಿತ್ತದಿಂದ ಅಭ್ಯಸಿಸಿದಾಗ ಭವಿಷ್ಯದಲ್ಲಿ ಸಂಗೀತ ಸಾಮ್ರಾಜ್ಞೆಗಳಾಗುವುದರಲ್ಲಿ ಸಂಶಯವಿಲ್ಲ ಎಂದು ವಿದುಷಿ ಸುಚಿತ್ರಾ ಹೊಳ್ಳ ಹೇಳಿದರು.
ಬಜಪೆ ಶಾಂತಿ ಕಲಾ ಕೇಂದ್ರದ ವತಿಯಿಂದ ಶಾಂತಿ ಕಲಾ ಕೇಂದ್ರದಲ್ಲಿ ವಿದುಷಿ ಸುಚಿತ್ರಾ ಹೊಳ್ಳ ಇವರಿಂದ ಆಯ್ದ ಕೃತಿಗಳು ಮತ್ತು ಸಂಗೀತ ಮನೋಧರ್ಮದ ಕಾರ್ಯಾಗಾರ ಹಾಗೂ ಭಜನ್ಗಳ ಕಲಿಕೆ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.
ಕಾರ್ಯಾಗಾರವನ್ನು ರೋಹಿಣಿ ರಾಘವೇಂದ್ರ ಆಚಾರ್ ಉದ್ಘಾಟಿಸಿದರು. ಸಂಯೋಜಿಕಿ ಚಂದ್ರಕಲಾ ರವಿರಾಜ ಆಚಾರ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ
Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!
ಅಧಿಕಾರಕ್ಕಾಗಿ ಪಿಎಫ್ಐಯ ರಾಜಕೀಯ ಮುಖವಾದ ಎಸ್ಡಿಪಿಐ ಜತೆ ಕಾಂಗ್ರೆಸ್ ಹೊಂದಾಣಿಕೆ: ನಳಿನ್
Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ
Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ