ಅತಿಥಿ ಶಿಕ್ಷಕರ ನೇಮಕಾತಿ ಆರಂಭ

 ಜು.18 ಅರ್ಜಿ ಸಲ್ಲಿಸಲು ಕೊನೆಯ ದಿನ

Team Udayavani, Jul 16, 2019, 5:37 AM IST

Guest-teacher

ಬೆಳ್ತಂಗಡಿ: ತಾಲೂಕಿನ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ 2019-20ನೇ ಸಾಲಿನ ಅತಿಥಿ ಶಿಕ್ಷಕರನ್ನು ನೇಮಿಸಲು ನಿಗದಿಪಡಿಸಿದ ಶಾಲೆಗಳಲ್ಲಿ ಜು. 18ರಂದು ಶಿಕ್ಷಣ ಇಲಾಖೆ ನೇರ ನೇಮಕಾತಿ ಹಮ್ಮಿಕೊಂಡಿದೆ.
ಮೆರಿಟ್‌ ಆಧಾರದಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಿದ್ದು, ಜು. 20ರಂದು ಅತಿಥಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಬೇಕಿದೆ. ಅರ್ಹರು ಸ್ಥಳೀಯ ಶಾಲೆಗಳಿಗೆ ತೆರಳಿ ಸ್ವವಿವರ ನೀಡುವಂತೆ ಶಿಕ್ಷಣ ಇಲಾಖೆ ತಿಳಿಸಿದ್ದು, 2019-20ನೇ ಸಾಲಿನ ಶಿಕ್ಷಕರ ನೇಮಕಾತಿಗೆ ಕಾಯ್ದಿರಿಸಿದ ಶಾಲೆಗಳ ವಿವಿರ ನೀಡಲಾಗಿದೆ.

ಸ.ಕಿ.ಪ್ರಾ. ಶಾಲೆಗಳು
ಹೇವಾಜೆ, ಹೊಸಪಟ್ಣ, ಕಾರಿಂಜ, ಕೊಲ್ಕೆಬೈಲು, ಕುಂಟಿನಿ, ಕುತ್ರಿಜಾಲು, ಮೇಲಿನಡ್ಕ, ಮೊಗ್ರು, ಮೂಲಾರು, ಪರ್ಲಾಣಿ, ಶಿಬಾಜೆ, ಉಳಿಯ, ಮುಂಡೂರುಪಲ್ಕೆ, ಅಣಿಯೂರು, ಬಡಗಕಾರಂದೂರು-ತಲಾ 1 ಹುದ್ದೆ.

ಸ.ಹಿ.ಪ್ರಾ. ಶಾಲೆಗಳು
ಬದನಾಜೆ, ಬಳಂಜ, ಬಂಗಾಡಿ, ಬನ್ನೆಂಗಳ, ಬರೆಂಗಾಯ, ಬಾರ್ಯ, ಬೆಳ್ತಂಗಡಿ, ಬಯಲು, ಬೇಂಗಿಲ, ಬುಳೇರಿ, ಗಂಡಿಬಾಗಿಲು, ಗುತ್ತಿನಬೈಲು, ಉಜಿರೆ, ಹಳ್ಳಿಂಗೇರಿ, ಇಳಂತಿಲ, ಇಂದಬೆಟ್ಟು, ಕಡಿರುದ್ಯಾವರ, ಕಣಿಯೂರು ಪದು¾ಂಜ, ಕಾಶಿಪಟ್ಣ, ಕಟ್ಟದಬೈಲು, ಕೇಳದಪೇಟೆ, ಕಿಲ್ಲೂರು, ಕೊಡಿಯಾಲಬೈಲು, ಕೂಕ್ರ ಬೆಟ್ಟು, ಕೊಯ್ಯೂರು ದೇವಸ್ಥಾನ, ಕುದ್ರಡ್ಕ, ಕುಕ್ಕಾವು, ಕುಂಜತ್ತೋಡಿ, ಕುಂಟಾಲ ಪಲ್ಕೆ-ಬಿ, ಕುಂಟಾಲಪಲ್ಕೆ, ಕುತ್ಲೂರು, ಮಾಲಾಡಿ, ಮಚ್ಚಿನ, ಮೈರೋಳ್ತಡ್ಕ, ಮಂಗಳತೇರು, ಮಾಯ, ಮುಂಡತ್ತೋಡಿ ಪೆರ್ಲ, ಮಿತ್ತಬಾಗಿಲು, ಮಿಯಾರು, ಮುಂಡಾಜೆ, ನಾಳ, ನಡ , ನಾರಾವಿ, ನಾವೂರು, ನೇಲ್ಯಡ್ಕ, ನೆರಿಯಾ, ನಿಡ್ಲೆ, ಪಾಲಡ್ಕ, ಪಡಂಗಡಿ, ಪಾಲೇದು, ಪಂಡಿಂಜೆವಾಳ್ಯ, ಪಟ್ರಮೆ-ಎ, ಪೆರಿಂಜೆ, ಪೆರಿ¿ೊಟ್ಟು, ಪೆರ್ಲ, ಪೆರ್ಲಬೈಪಾಡಿ, ಪಿಲಿಚಂಡಿಕಲ್ಲು, ಪಿಲಿಗೂಡು, ಪುತ್ತಿಲ, ಶಾಲೆತ್ತಡ್ಕ, ಸರಳೀಕಟ್ಟೆ, ಶಿರ್ಲಾಲು, ಶಿಶಿಲ, ಸಿದ್ಧಬೈಲು ಪರಾರಿ, ಸುಲ್ಕೇರಿಮೊಗ್ರು, ತಣ್ಣೀರುಪಂಥ, ಸ.ಹಿ.ಪ್ರಾ. ಶಾಲೆ ತಿಮ್ಮಣ್ಣಬೆಟ್ಟು, ಉಪ್ಪಾರಪಲ್ಕೆ -ತಲಾ 1 ಹುದ್ದೆ, ಬಡಕೋಡಿ-2, ಬಂದಾರು-2, ದೊಂಪದಪಲ್ಕೆ – 2, ಕಜಕೆ-2, ಕೆಮ್ಮಟೆ-2 ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.