ಬೆಳ್ತಂಗಡಿ: ಎಟಿಎಂ ಕದ್ದೊಯ್ಯಲು ಯತ್ನ
Team Udayavani, May 31, 2018, 10:18 AM IST
ಬೆಳ್ತಂಗಡಿ: ಎಟಿಎಂ ಅನ್ನು ಹಗ್ಗಕಟ್ಟಿ ಎಳೆದು ಕದ್ದೊಯ್ಯಲು ಯತ್ನಿಸಿದ ಘಟನೆ ನಗರದ ಖಾಸಗಿ ಬಸ್ ನಿಲ್ದಾಣ ಬಳಿ ನಡೆದಿದ್ದು, ಹಣ ಕಳ್ಳತನವಾಗಿಲ್ಲ ಎನ್ನಲಾಗಿದೆ.
ಮೇ 29ರಂದು ರಾತ್ರಿ ಬ್ಯಾಂಕೊಂ ದರ ಎಟಿಎಂ ಬಳಿ ಆಗಮಿಸಿದ ಮುಸುಕುಧಾರಿಗಳು ಯಂತ್ರವನ್ನು ವಾಹನಕ್ಕೆ ಕಟ್ಟಿ ಎಳೆಯಲು ಯತ್ನಿಸಿದ್ದು, ಯಾವುದೋ ವಾಹನ ಬಂದಿರುವುದರಿಂದ ಅಲ್ಲೇ ಬಿಟ್ಟು ಪರಾರಿಯಾಗಿವ ಸಾಧ್ಯತೆಗಳಿವೆ. ಅವರು ಸಿಸಿಕೆಮರಾದ ಕೇಬಲ್ಗಳನ್ನು ತುಂಡರಿಸಿದ್ದಾರೆ ಎನ್ನಲಾಗಿದೆ. ಕಳ್ಳತನ ಯತ್ನ ನಡೆದಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ