ಬೆಳ್ತಂಗಡಿ: ಪರಿವರ್ತನ ಯಾತ್ರೆಯ ಸ್ಟಿಕ್ಕರ್ ಬಿಡುಗಡೆ
Team Udayavani, Nov 5, 2017, 5:06 PM IST
ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ತಾ| ಯುವಮೋರ್ಚಾದ ವತಿಯಿಂದ ಪರಿವರ್ತನ ಯಾತ್ರೆಯ ಹೊಸ ಸ್ಟಿಕ್ಕರ್ನ್ನು ಸಂಸದ ನಳಿನ್ ಕುಮಾರ್ ಕಟೀಲು ಬಿಡುಗಡೆಗೊಳಿಸಿದರು.
ಜಿಲ್ಲಾ ಪ್ರದಾನ ಕಾರ್ಯದರ್ಶಿ ಬ್ರಿಜೇಶ್ ಚೌಟ, ಯಾತ್ರೆಯ ಉಸ್ತುವಾರಿ ಉಮಾನಾಥ್ ಕೋಟ್ಯಾನ್, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ತಾ| ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ, ತಾ| ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸೀತಾರಾಮ್ ಬಿ.ಎಸ್., ಜಿಲ್ಲಾ ಉಪಾಧ್ಯಕ್ಷೆ ಶಾರದಾ ರೈ, ತಾ.ಪಂ. ಸದಸ್ಯ ಶಶಿಧರ ಕಲ್ಮಂಜ, ಧನಲಕ್ಷ್ಮೀ ಜನಾರ್ದನ್, ಭರತ್ ಇಂದಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. 3ಡಿ ಪ್ರತಿಫಲನದ ಮುದ್ರಣದ ಸ್ಟಿಕ್ಕರ್ ಇದಾಗಿದೆ.