ಎಂಜಿನ್ ವೈಫಲ್ಯ: ಬೆಂಗಳೂರು- ಕಣ್ಣೂರು ರೈಲು 6 ತಾಸು ವಿಳಂಬ
Team Udayavani, Oct 3, 2022, 9:36 AM IST
ಮಂಗಳೂರು : ಬೆಂಗಳೂರು – ಕಣ್ಣೂರು ರೈಲಿನ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸುಮಾರು 6 ತಾಸು ಸಂಚಾರ ವಿಳಂಬಗೊಂಡ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಬೆಂಗಳೂರಿನಿಂದ 9.30ಕ್ಕೆ ಹೊರಟ ರೈಲು ಸೋಲೂರು ತಲುಪಿದಾಗ ಎಂಜಿನ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಬಳಿಕ ಯಶವಂತಪುರ ದಿಂದ ಬೇರೆ ಎಂಜಿನ್ ತರಿಸಿ ಜೋಡಿಸಿ ಸಂಚಾರವನ್ನು ಆರಂಭಿಸಲಾಯಿತು. ಮಂಗಳೂರು ಸೆಂಟ್ರಲ್ಗೆ ಬೆಳಗ್ಗೆ 7.10ಕ್ಕೆ ಬರಬೇಕಾಗಿದ್ದ ರೈಲು ಮಧ್ಯಾಹ್ನ 12.15ಕ್ಕೆ ತಲುಪಿದೆ.
ಸಂಚಾರದಲ್ಲಾದ ವಿಳಂಬದಿಂ ದಾಗಿ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸಬೇಯಿತು. ನವರಾತ್ರಿ ಹಿನ್ನೆಲೆಯಲ್ಲಿ ರವಿವಾರ ರಜೆಯನ್ನು ಬಳಸಿಕೊಂಡು ದಕ್ಷಿಣ ಕನ್ನಡ ಹಾಗೂ ಉಡುಪಿಯ ದೇವಾಲಯಗಳಿಗೆ ಆಗಮಿಸುವ ಹೆಚ್ಚಿನ ಪ್ರಯಾಣಿಕರು ರೈಲಿನಲ್ಲಿದ್ದು, ವಿಳಂಬವಾದ ಕಾರಣ ಪೂರ್ವಯೋಜಿತ ಪ್ರವಾಸದಲ್ಲಿ ವ್ಯತ್ಯಯವಾಗಿವೆ ಎಂದು ಪ್ರಯಾಣಿಕ ರೋರ್ವರು ತಿಳಿಸಿದರು.
ಇದನ್ನೂ ಓದಿ : ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಹೊಂಡಕ್ಕೆ ಥರ್ಮೊಕೋಲ್ ಬೇಲಿ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ