ಭಾರತ್ ಗ್ರೂಫ್ ಆಫ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅನಂತ್ ಜಿ.ಪೈ ನಿಧನ
Team Udayavani, Jul 14, 2019, 6:57 PM IST
ಮಂಗಳೂರು: ಮಂಗಳೂರಿನ ಭಾರತ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಅನಂತ್ ಗಣಪತಿ ಪೈ (46)ಅವರು ರವಿವಾರದಂದು ಹೃದಯಾಘಾತದಿಂದ ಮಧ್ಯಪ್ರದೇಶದ ಇಂದೋರ್ನಲ್ಲಿ ನಿಧನ ಹೊಂದಿದರು.
ಇಂದೋರ್ನಲ್ಲಿ ಆಯೋಜನೆಗೊಂಡಿದ್ದ ವಾಣಿಜ್ಯ ಸಮಾವೇಶದಲ್ಲಿ ಭಾಗವಹಿಸಿದ ಅನಂತ್ ಜಿ.ಪೈ ಅವರು ಹೊಟೇಲ್ನಲ್ಲೇ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ ಸುಮಾ ಅನಂತ್ ಪೈ, ಪುತ್ರಿ ಅನ್ವಿತಾ, ಸಹೋದರ ಆನಂದ್ ಜಿ.ಪೈ ಹಾಗೂ ಸಹೋದರಿಯರಾದ ರೂಪಾ ವಿ.ನಾಯಕ್, ರೇಖಾ ಡಿ.ಕಿಣಿ ಅವರನ್ನು ಅಗಲಿದ್ದಾರೆ.
ಭಾರತ್ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಬಿ.ಗಣಪತಿ ಪೈ ಹಾಗೂ ಗೀತಾ ಪೈ ದಂಪತಿಯ ಪುತ್ರ ಅನಂತ್ ಗಣಪತಿ ಪೈ ಅವರು 1973ರ ಎ.6ರಂದು ಜನಿಸಿದರು.
1994ರಿಂದ ಭಾರತ್ ಸಮೂಹ ಸಂಸ್ಥೆಯಲ್ಲಿ ತೊಡಗಿಸಿಕೊಂಡ ಅವರು, ಭಾರತ್ ಬೀಡಿ ವರ್ಕ್Õ ಪ್ರೈ.ಲಿ., ಭಾರತ್ ಅಟೋ ಕಾರ್ ಪ್ರೈ.ಲಿ., ಅಲಕಾನಂದ ಪ್ರಿಂಟರ್ ಪ್ರೈ.ಲಿ., ಭಾರತ್ ಪ್ರಿಂಟರ್ ಆ್ಯಂಡ್ ಕಾರ್ಕಳ ಇನ್ವೇಸ್ಟ್ಮೆಂಟ್ ಪ್ರೈ.ಲಿ. ಸೇರಿದಂತೆ ವಿವಿಧ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಹಾಗೂ ಫೈನಾನ್ಸ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ