ಮೆದುಳಿನ ಕ್ಯಾನ್ಸರ್: ಮಗುವಿನ ಚಿಕಿತ್ಸೆಗೆ ನೆರವು ಯಾಚನೆ
Team Udayavani, Oct 10, 2019, 5:34 AM IST
ಬೆಳ್ತಂಗಡಿ: ಕೊಯ್ಯೂರು ಪಾಂಬೇಲು ನಿವಾಸಿ ಲೋಕೇಶ್ ಗೌಡ- ಹರಿಣಿ ದಂಪತಿಯ ಪುತ್ರಿ ವಂಶಿತಿ (6) ಮೆದುಳಿನ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಒಂದು ವರ್ಷದಿಂದ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರಥಮ ಹಂತದ ಶಸ್ತ್ರ ಚಿಕಿತ್ಸೆಯೂ ನಡೆದಿದೆ.
ಲೋಕೇಶ್ ಗೌಡ ಕೃಷಿಕರಾಗಿದ್ದು, ಹರಿಣಿ ಗೃಹಿಣಿ. ಚಿಕಿತ್ಸೆಗೆ ಇದುವರೆಗೆ ಸುಮಾರು 15 ಲಕ್ಷ ರೂ. ವೆಚ್ಚವಾಗಿದ್ದು, ಸಂಪೂರ್ಣ ಗುಣಮುಖ ವಾಗಲು ಇನ್ನೂ 5 ವರ್ಷ ನಿರಂತರ ಚಿಕಿತ್ಸೆಯ ಅಗತ್ಯ ವಿದೆ. ಇದಕ್ಕೆ ಇನ್ನೂ ಲಕ್ಷಾಂತರ ರೂ. ವ್ಯಯಿಸಬೇಕಾಗಿದ್ದು, ಆರ್ಥಿಕ ಸಂಕಷ್ಟದಿಂದಾಗಿ ದಾನಿಗಳ ನೆರವು ಯಾಚಿಸಿದ್ದಾರೆ. ನೆರವು ನೀಡಲು ಬಯಸುವವರು ಹರಿಣಿ ಕುಮಾರಿ ಡಿ. ಅವರ ಕಾರ್ಪೊರೇಶನ್ ಬ್ಯಾಂಕ್ ಬೆಳ್ತಂಗಡಿ ಶಾಖೆಯ ಖಾತೆ ಸಂಖ್ಯೆ 520101248843606 (IFSC CODE: CORP0001155)ಗೆ ಕಳುಹಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ