ಕ್ಯಾನ್ಸರ್ ವಿರುದ್ಧ ಕೇಶದಾನ ಅಭಿಯಾನ ಕಾಯ್ದೆ: ಮಾಹಿತಿ ಕಾರ್ಯಾಗಾರ
Team Udayavani, Oct 15, 2021, 4:51 PM IST
ಮೂಡುಬಿದಿರೆ, ಸ್ಪರ್ಶಯೋಜನೆ-ಕೇಶದಾನ ಇವುಗಳ ಆಶ್ರಯದಲ್ಲಿ ಕ್ಯಾನ್ಸರ್ ವಿರುದ್ಧ ಕೇಶದಾನ ಅಭಿಯಾನ ಹಾಗೂ ಅಸ್ತಿತ್ವದಲ್ಲಿರುವ ಕಾಯ್ದೆ ಕುರಿತು ವೂಹಿತಿ ಕಾರ್ಯಾಗಾರ ಅಲಂಗಾರು ಸಂತ ಥೋಮಸ್ ಶಾಲೆಯ ಸಭಾಂಗಣದಲ್ಲಿ ಬುಧವಾರ ಜರಗಿತು.
ಹೋಲಿ ರೋಜರಿ ಚರ್ಚ್ನ ಉಪಾಧ್ಯಕ್ಷ ರಾಜೇಶ್ ಡಿ’ಸೋಜಾ ಕಾರ್ಯಕ್ರಮ ಉದ್ಘಾಟಿಸಿ, ಕಾನೂನು ಕಾಯ್ದೆಗಳನ್ನು ಉಪ ಯೋಗಿಸಿ ಮಹಿಳೆಯರ -ಪುರುಷರ ಸುರಕ್ಷೆ ಕಾಪಾಡಲು ಉತ್ತಮ ಅವಕಾಶ ಗಳು ಇವೆ ಎಂದು ಪ್ರಶಂಸಿಸಿದರು. ಮೂಡುಬಿದಿರೆ ಚರ್ಚ್ ವಲಯದ ಅಧ್ಯಕ್ಷ ಮನೋಹರ್ ಕುಟಿನ್ಹೋ ಸಭಾಧ್ಯಕ್ಷತೆ ವಹಿಸಿ, ಸಮಾಜದ ಏಳಿಗೆಗೆ ಜಾಗೃತಿ ಕಾರ್ಯಕ್ರಮಗಳು ಹಾಗೂ ದಾನ ಕಾರ್ಯಕ್ರಮಗಳು ಅಗತ್ಯನಿಸಿದೆ ಎಂದು ಹೇಳಿ ಕೇಶದಾನಿಗಳನ್ನು ಅಭಿನಂದಿಸಿದರು.
ಸಿಒಡಿಪಿ ಸಂಯೋಜಕಿ ಲೀಡಿಯಾ ಅವರು ಅಸ್ತಿತ್ವದಲ್ಲಿರುವ ಕಾಯ್ದೆ ಕುರಿತು, ಶಿಲ್ಪಾ ಅವರು ಕೇಶದಾನ ಕ್ಯಾನ್ಸರ್ ರೋಗಿಗಳಿಗೆ ದಾನ ವೂಡುವ ಕುರಿತು ಸವಿವರ ವೂಹಿತಿ ನೀಡಿದರು. ಸ್ತ್ರೀಸಂಘಟನೆ ಅಧ್ಯಕ್ಷೆ ಶೋಭಾ ಸಿಕ್ವೇರ, ಪ್ರಗತಿ ಮಹಾಸಂಘದ ಅಧ್ಯಕ್ಷೆ ಮಾರ್ಗರೆಟ್ ಮಸ್ಕರೇನ್ಹಸ್, ಸಿಒಡಿಪಿ ಸಹೋದ್ಯೋಗಿ ಲವೀನಾ ಉಪಸ್ಥಿತರಿದ್ದರ. ಸಚೇತಕ ಆ್ಯಂಟನಿ ಸ್ವಾಗತಿಸಿ, ರೀಟಾ ವಂದಿಸಿದರು. ಮೇಬಲ್ ಲೋಬೋ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
MUST WATCH
ಹೊಸ ಸೇರ್ಪಡೆ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ