ಸಮುದ್ರ ಮದ್ಯದಲ್ಲಿ ಕೆಟ್ಟು ನಿಂತ ಸರಕು ಸಾಗಾಟ ದೋಣಿ : 7 ಮಂದಿಯ ರಕ್ಷಣೆ
Team Udayavani, Dec 28, 2019, 5:57 PM IST
ಪಣಂಬೂರು: ಮಂಗಳೂರಿನಿಂದ 65 ನಾಟಿಕಲ್ ಮೈಲ್ ದೂರದಲ್ಲಿ ಎಂಜಿನ್ ಹಾನಿಗೊಳಗಾಗಿ ಕೆಟ್ಟು ನಿಂತಿದ್ದ ಸರಕು ಸಾಗಾಟ ದೋಣಿ ಎಂವಿಜಿ ಸ್ಟಾರ್ನ್ನು ಪತ್ತೆ ಹಚ್ಚಿದ ಇಂಡಿಯನ್ ಕೋಸ್ಟ್ಗಾರ್ಡ್ ಅದರಲ್ಲಿದ್ದ ಏಳು ಮಂದಿ ಸಿಬಂದಿಗಳನ್ನು ರಕ್ಷಿಸಿ ,ಸರಕು ಸಾಗಾಟ ದೋಣಿಯನ್ನು ಮಂಗಳೂರು ಹಳೆ ಬಂದರಿಗೆ ಎಳೆದು ತರುವಲ್ಲಿ ನೆರವು ನೀಡಿತು.
ಸಾವಿತ್ರಿಬಾಯಿ ಪುಲೆ ಕೋಸ್ಟ್ಗಾರ್ಡ್ ಹಡಗು ಕರ್ನಾಟಕ ಗೋವಾ ಗಡಿಯಲ್ಲಿ ಭದ್ರತಾ ಕಣ್ಗಾವಲು ಕೂಗೊಂಡಿತ್ತು. ಡಿ.25ರಂದು ಮುಂಬೆ„ ಕೇಂದ್ರದಿಂದ ರಕ್ಷಣೆಗಾಗಿ ಕರೆ ಮಾಹಿತಿ ಪಡೆದು ಹುಡುಕಾಟ ನಡೆಸಿ ಕೆಟ್ಟು ನಿಂತಿದ್ದ ಸರಕುಸಾಗಾಟ ದೋಣಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು.ಪ್ರಧಾನ ಎಂಜಿನ್ ಕೆಟ್ಟು ನಿಂತು ನೀರು ನುಗ್ಗಿ ಮುಳುಗುತ್ತಿದ್ದ ಹಡಗನ್ನು ದುರಸ್ತಿ ಮಾಡಲು ಕೋಸ್ಟ್ಗಾರ್ಡ್ ನೆರವು ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ