ಚೀನ ವಸ್ತುಗಳ ವಿರೋಧಿ ಅಭಿಯಾನ ಕಾರ್ಯಕ್ರಮ
Team Udayavani, Aug 18, 2017, 8:45 AM IST
ಮಹಾನಗರ: ನೀತಿ ತಂಡದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಿಂದ ಮಂಗಳೂರು ನಗರದಾದ್ಯಂತ ಚೀನ ವಸ್ತುಗಳ ವಿರೋಧಿ ಅಭಿಯಾನ ಕಾರ್ಯಕ್ರಮ ಗುರುವಾರ ನಡೆಯಿತು.
ತಹಶೀಲ್ದಾರ್ ಮಾಣಿಕ್ಯ ಅವರಿಗೆ ಗಿಡ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಂಗಳೂರು ಪೋಲಿಸ್ ಆಯುಕ್ತರ ಕಚೇರಿ, ಎಸ್.ಪಿ. ಕಚೇರಿ, ಮಿನಿ ವಿಧಾನ ಸೌಧ, ಮಂಗಳೂರು ಮಾರುಕಟ್ಟೆ, ಮುಂತಾದ ಕಡೆಗೆ ಮೆರವಣಿಗೆ ಮೂಲಕ ಸಾಗಿ ಕರಪತ್ರಗಳನ್ನು ಹಂಚಿ ಮಾಹಿತಿ ನೀಡಲಾಯಿತು.ನೀತಿಯ ರಾಜ್ಯಾಧ್ಯಕ್ಷ ಜಯನ್ ಟಿ, ಕಾರ್ಯದರ್ಶಿ ಜ್ಯೆಸನ್ ಜಾರ್ಜ್, ಖಜಾಂಚಿ ಸುಜಿತ್ ಸಿ ಫಿಲಿಪ್, ಮಂಗಳೂರು ಪಿ.ಯು.ಸಿ.ಎಲ್. ಘಟಕದ ಪ್ರದಾನ ಕಾರ್ಯದರ್ಶಿ ಅಗಸ್ಟಿನ್, ಗಾರ್ಡಿಯನ್ ಬಿಲ್ಡರ್ಸ್ ನ ಕೇಶವ ಗೌಡ, ಪಕ್ಷಿಮಘಟ್ಟ ನದಿಮೂಲ ಸಂರಕ್ಷಣಾ ಘಟಕದ ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ