ಬೇಗ ಬೇಗ ಅಗತ್ಯ ವಸ್ತು ಖರೀದಿಸಿ ಮನೆ ಸೇರಿಕೊಂಡ ಜನರು!
Team Udayavani, May 7, 2021, 9:30 AM IST
ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಠಿಣ ನಿಯಮ ಜಾರಿಗೊಳಿಸಿರುವ ಕಾರಣ ಸುರತ್ಕಲ್ ನಲ್ಲಿ ಜನರು ಬೇಗ ಬೇಗನೇ ಅಗತ್ಯ ವಸ್ತು ಖರೀದಿಸಿ ಮನೆ ಸೇರಿಕೊಂಡ ದೃಶ್ಯಗಳು ಕಂಡು ಬಂತು.
ಈ ಹಿಂದೆ ಬೆಳಗ್ಗೆ 6ರಿಂದ 12 ಗಂಟೆಯವರೆಗೆ ಓಡಾಟಕ್ಕೆ ರಿಯಾಯಿತಿ ಇದ್ದ ಸಂದರ್ಭ ಕೊನೆಯ ಕ್ಷಣದವರೆಗೂ ಜನ ಓಡಾಡುತ್ತಿದ್ದರು.
ನಿತ್ಯ ಬಳಕೆಯ ವಸ್ತುಗಳನ್ನು ಕೆಲವರು ಮೂರ್ನಾಲ್ಕು ದಿವಸಕ್ಕೆ ಬೇಕಾಗುವಷ್ಟು ಖರೀದಿಸಿ ಶೇಖರಣೆಗೆ ಒತ್ತು ನೀಡಿದ್ದಾರೆ. ಪೂರ್ಣ ಪ್ರಮಾಣದ ಲಾಕ್ ಡೌನ್ ಆತಂಕದಿಂದ ಮಧ್ಯದಂಗಡಿಗಳ ಮುಂದೆಯೂ ಫುಲ್ ರಷ್ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?