ಮಾವಿನಕಟ್ಟೆಯ ಹೆದ್ದಾರಿ ತಿರುವಿಗೆ ಬೇಕು ತಡೆಬೇಲಿ


Team Udayavani, Jul 17, 2017, 3:00 AM IST

Road-Turn-16-7.jpg

ಸುಳ್ಯ: ಜಾಲ್ಸುರು- ಸುಬ್ರಹ್ಮಣ್ಯ ಹೆದ್ದಾರಿಯ ಮಾವಿನಕಟ್ಟೆ ಬಳಿ ಅಪಾಯಕಾರಿ ತಿರುವು ಇದ್ದು ಅನಾಹುತ ತಡೆಗಾಗಿ ರಸ್ತೆಯಂಚಿನಲ್ಲಿ ಅಗತ್ಯ ತಡೆಬೇಲಿ ನಿರ್ಮಾಣವಾಗಬೇಕಾಗಿದೆ. ಸುಬ್ರಹ್ಮಣ್ಯ ಕಡೆಗೆ ತೆರಳುವಾಗ ಮಾವಿನ ಕಟ್ಟೆಯಿಂದ ಅರ್ಧ ಕಿ.ಮೀ. ಮುಂದಕ್ಕೆ ಇಳಿಜಾರಿನಿಂದ ಕೂಡಿದ ಕಡಿದಾದ ತಿರುವುಗಳು ಎದುರಾಗುತ್ತವೆ. ಈ ಅಪಾಯಕಾರಿ ತಿರುವು ಮುಂದೆ ಹಾಗೂ ಹಿಂದಕ್ಕೆ ತಡೆಬೇಲಿ ಅಳವಡಿಸಿದ್ದರೂ ಅಪಾಯಕಾರಿ ತಿರುವು ಇರುವಲ್ಲಿ ತಡೆಬೇಲಿಯೇ ಅಳವಡಿಸಿಲ್ಲ.

ಒಂದೆಡೆ ಇಳಿಜಾರಾದ ಹೆದ್ದಾರಿ, ಮತ್ತೂಂದೆಡೆ ಅತೀ ದೊಡ್ಡ ತಿರುವು, ಎಡಭಾಗದಲ್ಲಿ ಮನೆಯೊಂದಕ್ಕೆ ತೆರಳುವ ರಸ್ತೆಯಿದ್ದು ಇದು ಅತ್ಯಂತ ಆಳವಾದ ಪ್ರದೇಶ. ಇಳಿಜಾರಿನಲ್ಲಿ ವೇಗವಾಗಿ ಆಗಮಿಸುವ ಘನವಾಹನಗಳು ಸೈಡ್‌ ಕೊಡುವ ನೆಪದಲ್ಲಿ ರಸ್ತೆಯ ಪಕ್ಕಕ್ಕೆ ಸರಿದರೆ ಅಪಾಯ ಖಂಡಿತ. ಈ ಭಾಗದಲ್ಲಿ ನೈಸರ್ಗಿಕ ಉಬ್ಬುಗಳಾಗಲಿ, ಮರಗಿಡಗಳಾಗಲಿ ಇಲ್ಲ. ಹಗಲಿನ ವೇಳೆಯೇ ಎಡಮಗ್ಗುಲಲ್ಲಿರುವ ಈ ಆಳ ಪ್ರದೇಶ ಪಕ್ಕನೆ ಅರಿವಿಗೆ ಬರುವುದಿಲ್ಲ. ಇನ್ನು ರಾತ್ರಿ ಹಾಗೂ ಜೋರು ಮಳೆಯ ಸಂದರ್ಭ ಗೋಚರವಾಗುವುದಿಲ್ಲ. ವಾಹನಗಳು ಸ್ವಲ್ಪ ಜಾರಿದರೂ ಆಳಭಾಗದಲ್ಲಿರುವ ತೋಟಕ್ಕೆ ಉರುಳಿ ಅನಾಹುತವಾಗುವುದು ಖಂಡಿತ.

ಯಾವುದೇ ಅಡೆತಡೆಯಿಲ್ಲ
ಹೆದ್ದಾರಿ ಡಾಮರು ಕಾಮಗಾರಿ ಕೈಗೊಂಡು ರಸ್ತೆ ಉತ್ತಮವಾಗಿದೆ. ಹೀಗಾಗಿ ವಾಹನಗಳು ಅತೀ ವೇಗವಾಗಿ ದಾವಿಸುತ್ತಿವೆ. ಈ ಇಳಿಜಾರು ಪ್ರದೇಶ ದಲ್ಲಿ ತಿರುವು -ಮುರುವಿನಿಂದ ಕೂಡಿದ್ದು ರಸ್ತೆಯಂಚಿನಲ್ಲಿ ಯಾವುದೇ ಅಡೆತಡೆಯಿಲ್ಲ. ವಾಹನ ಕೊಂಚ ಜಾರಿದರೆ ಪಕ್ಕದ ಆಳ ಪ್ರದೇಶಕ್ಕೆ ಉರುಳಲಿದೆ. ಸಂಬಂಧಪಟ್ಟವರು ಅಪಾಯಕ್ಕೆ ಮುನ್ನ ಅಗತ್ಯ ತಡೆಬೇಲಿ ನಿರ್ಮಿಸಲಿ ಎಂದು ಸ್ಥಳೀಯ ನಿವಾಸಿ ದುರ್ಗೇಶ್‌ ಪಾರೆಪ್ಪಾಡಿ ಅವರ ಆಗ್ರಹಿಸಿದ್ದಾರೆ.

ಕ್ರಮಕ್ಕೆ ಸೂಚಿಸುವೆ
ಇದು ರಾಜ್ಯ ಹೆದ್ದಾರಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಕ್ರಮಕೈಗೊಳ್ಳಲು ಸೂಚಿಸಲಾಗುವುದು.
– ಅಂಗಾರ, ಶಾಸಕರು, ಸುಳ್ಯ

ಟಾಪ್ ನ್ಯೂಸ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.