ದ್ವಿತೀಯ ಪಿಯು ಎಲ್ಲರೂ ಉತ್ತೀರ್ಣ; ಪದವಿ ಸೀಟುಗಳಿಗೆ ಬಹುಬೇಡಿಕೆ! 


Team Udayavani, Jul 23, 2021, 8:30 AM IST

ದ್ವಿತೀಯ ಪಿಯು ಎಲ್ಲರೂ ಉತ್ತೀರ್ಣ; ಪದವಿ ಸೀಟುಗಳಿಗೆ ಬಹುಬೇಡಿಕೆ! 

ಮಂಗಳೂರು: ಈ ಬಾರಿ  ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣ ರಾಗಿರುವುದರಿಂದ ಪದವಿ ಹಾಗೂ ಇತರ ಶಿಕ್ಷಣ ಕ್ಷೇತ್ರದ ಸೀಟುಗಳಿಗೆ ಬಹುಬೇಡಿಕೆ ಆರಂಭವಾ ಗಿದೆ. ಇದಕ್ಕೆ ಪೂರಕ ವ್ಯವಸ್ಥೆಗಳನ್ನು ಹಲವು ಕಾಲೇಜುಗಳು ಮಾಡಿಕೊಳ್ಳುತ್ತಿವೆ.

ಪದವಿ, ಎಂಜಿನಿಯರಿಂಗ್‌, ವೈದ್ಯಕೀಯ, ವೃತ್ತಿ ಆಧಾರಿತ ವಿವಿಧ ಕೋರ್ಸ್‌ಗೆ ದಾಖ ಲಾತಿ ಆನ್‌ಲೈನ್‌/ಆಫ್‌ಲೈನ್‌ ಮುಖೇನಆರಂಭವಾಗಿದೆ. ದ.ಕ., ಉಡುಪಿಯಲ್ಲಿ ಪ್ರತೀ ವರ್ಷ ದ್ವಿತೀಯ ಪಿಯುವಿನಲ್ಲಿ ಶೇ.90ರ ಆಸುಪಾಸಿನ ಫಲಿತಾಂಶ ಬರುವ ಕಾರಣ ಈ ಬಾರಿ ಕಾಲೇಜು ಸೇರ್ಪಡೆಗೆ ಹೆಚ್ಚಿನ ಒತ್ತಡ ಬರಲಾರದು. ಆದರೂ ಹೊರ ಜಿಲ್ಲೆ/ರಾಜ್ಯದ ವಿದ್ಯಾರ್ಥಿಗಳ ದಾಖಲಾತಿ ಏರಿಕೆಯಾ ದರೆ ಕಾಲೇಜುಗಳಿಗೆ ಸೀಟು ಹೊಂದಿಸುವ ಒತ್ತಡ ಎದುರಾಗಲೂಬಹುದು.

ಸಮಿತಿ ಭೇಟಿ ರದ್ದು:

ಪ್ರತೀ ಬಾರಿ ಕಾಲೇಜಿನ ಸೀಟು ಭರ್ತಿಯ “ರಿನೀವಲ್‌’ (ಮುಂದುವರಿಕೆ ಸಂಯೋಜನೆ) ಸಂಬಂಧಿಸಿ ವಿ.ವಿ.ಯ ಅನುಮತಿ ಪಡೆದು ವಿ.ವಿ.ಯಿಂದ ಪರಿಶೀಲನೆಗೆ ಸಮಿತಿ ತೆರಳಬೇಕಿತ್ತು. ಈ ಬಾರಿ ಸರಕಾರ ಸಮಿತಿಯ ಭೇಟಿಯನ್ನು ರದ್ದು ಮಾಡಿದೆ. ಬದಲಾಗಿ ಕಳೆದ ವರ್ಷ ಕಾಲೇಜಿಗೆ ಎಷ್ಟು ಸೀಟುಗಳ ಅನುಮತಿ ನೀಡಲಾಗಿದೆಯೋ ಅಷ್ಟೇ ಈ ಬಾರಿಯೂ ಅನುಮತಿ ದೊರೆಯಲಿದೆ.

ದೂರಶಿಕ್ಷಣ ಹತ್ತಿರವಾಗಲಿ! : ಈ ಹಿಂದೆ ಕಾಲೇಜುಗಳಲ್ಲಿ ಸೀಟು ಕೊರತೆ ಆದರೂ ಮಂಗಳೂರು ವಿ.ವಿ.ಯ ದೂರ ಶಿಕ್ಷಣದ ಮೂಲಕ ಶಿಕ್ಷಣ ಮುಂದುವರಿಸಲು ಅವಕಾಶವಿತ್ತು. ಆದರೆ ಕಳೆದ ವರ್ಷದಿಂದ ಕರ್ನಾ ಟಕ ರಾಜ್ಯ ಮುಕ್ತ ವಿ.ವಿ. ಗೆ ಮಾತ್ರ ದೂರಶಿಕ್ಷಣದ ಅವಕಾಶ ನೀಡಿರುವು ದರಿಂದ ಮಂಗಳೂರು ವಿ.ವಿ.ಯಲ್ಲಿ ಸ್ಥಗಿತವಾಗಿದೆ. ಈ ಬಾರಿ ಪದವಿಗೆ ಸೇರುವವರ ಸಂಖ್ಯೆ ಏರಿಕೆಯಾಗಬಹುದಾದ ಹಿನ್ನೆಲೆಯಲ್ಲಿ ಈ ವರ್ಷದ ಮಟ್ಟಿಗಾದರೂ ದೂರಶಿಕ್ಷಣಕ್ಕೆ ಅನುಮತಿಸಿದ್ದರೆ, ಅವಕಾಶ ವಂಚಿತರಿಗೆ ಪ್ರಯೋಜನವಾದೀತು ಎಂಬುದು ಪರಿಣತರ ಅಭಿಪ್ರಾಯ.

ಪಾಳಿಯಲ್ಲಿ ತರಗತಿ! :

ಕೆಲವು ಕಾಲೇಜುಗಳಲ್ಲಿ ಸ್ಥಳಾವಕಾಶದ ಕೊರತೆಯ ಕಾರಣ ಪಾಳಿಯಂತೆ (ಬೆಳಗ್ಗೆ 9ರಿಂದ ಮಧ್ಯಾಹ್ನ 1, 2ರಿಂದ ಸಂಜೆ 6) ತರಗತಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

ಬಿಕಾಂಗೆ ಹೆಚ್ಚಿದ ಬೇಡಿಕೆ :

ಈ ಬಾರಿ ಬಿಕಾಂ ಬಗ್ಗೆ ಹೆಚ್ಚು ಆಸಕ್ತಿ ಕಂಡು ಬಂದಿದೆ. ಹೊರ ಜಿಲ್ಲೆಗಳವರೂ ಕರಾವಳಿಯ ಕಾಲೇ ಜುಗಳಿಗೆ ಸೇರುತ್ತಿದ್ದಾರೆ. ಹೀಗಾಗಿ ಬಿಕಾಂ ಸೀಟು ಕೊರತೆಯಾಗಬಹುದು ಎನ್ನುತ್ತವೆ ವಿವಿ ಮೂಲಗಳು.

ದ್ವಿತೀಯ ಪಿಯು:  ಕಳೆದ  3 ವರ್ಷಗಳ ಫಲಿತಾಂಶ :

ದಕ್ಷಿಣ ಕನ್ನಡ ಜಿಲ್ಲೆ

ಇಸವಿ  ಹಾಜರಾತಿ      ಉತ್ತೀರ್ಣ

2020   34,287 29,494

2019   38,069 33,088

2018   38,578 33,545

ಉಡುಪಿ ಜಿಲ್ಲೆ

2020   15,073 12,961

2019   15,397 13,485

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.