ಅಂಚೆಯಣ್ಣ ತರ್ತಾನೆ ದೀಪಾವಳಿಯ ಹಣತೆ!

ಆನ್‌ಲೈನ್‌ನಲ್ಲಿ ದೀಪ ಖರೀದಿಸಲು ಅವಕಾಶ

Team Udayavani, Oct 22, 2019, 5:09 AM IST

e-13

ಮಹಾನಗರ: ಈ ದೀಪಾವಳಿಗೆ ಮಣ್ಣಿನ ದೀಪ, ಹಣತೆ ಖರೀದಿಸಲು ಮಾರ್ಕೆಟ್‌ಗೆ ಹೋಗ ಬೇಕೆಂದಿಲ್ಲ. ಆನ್‌ಲೈನ್‌ನಲ್ಲಿ ಬುಕ್‌ ಮಾಡಿದರೆ, ಅಂಚೆಯಣ್ಣನೇ ದೀಪ ಹೊತ್ತು ತರುತ್ತಾನೆ!

ಇಂತಹದ್ದೊಂದು ವಿಶಿಷ್ಟ ಪರಿ ಕಲ್ಪನೆಯನ್ನು ಇಕೋ ಫ್ರೆಂಡ್ಸ್‌ ಗ್ರೂಪ್‌ ಮಂಗಳೂರಿಗೆ ಪರಿಚಯಿಸಿದೆ. ಖರೀದಿ ಕೆಲಸಗಳೆಲ್ಲವೂ ಆನ್‌ಲೈನ್‌ನಲ್ಲೇ ನಡೆಯುತ್ತಿರುವ ಈ ಹೊತ್ತಿನಲ್ಲಿ ದೀಪಾವಳಿಗೂ ನಿಸರ್ಗಸ್ನೇಹಿಯಾದ ಹಣತೆ, ದೀಪಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಅವಕಾಶ ಒದಗಿಸಿದ್ದು, ಮಂಗಳೂರು ನಗರದೊಳಗೆ ಅಂಚೆ ಯಣ್ಣ ಅದನ್ನು ಮನೆಮನೆಗೆ ತಲುಪಿಸು ವಂತೆ ಜವಾಬ್ದಾರಿ ವಹಿಸಿದೆ.

ಆಕರ್ಷಕ ದೀಪ
ಮೈಸೂರು, ಚನ್ನಪಟ್ಟಣ, ಉತ್ತರ ಪ್ರದೇಶ, ಪುದುಚೇರಿ, ಕೇರಳ, ಗುಜ ರಾತಿನಲ್ಲಿ ಶುದ್ಧ ಮಣ್ಣಿನಿಂದ ತಯಾ ರಾದ ಹಣತೆ ಮತ್ತು ದೀಪಗಳನ್ನು ಇಕೋ ಫ್ರೆಂಡ್ಸ್‌ ಗ್ರೂಪ್‌ ಮಂಗಳೂರಿಗೆ ತರಿಸಿದೆ. ಲೋಪ ಮರಗಳನ್ನು ಬಳಸಿಕೊಂಡು ಈ ದೀಪಗಳನ್ನು ವಿನ್ಯಾಸಗೊಳಿಸಲಾಗಿದ್ದು, ನೋಡಲು ಆಕರ್ಷಕವಾಗಿವೆ. ದೀಪಗಳನ್ನು ಬಲ್ಮಠ ಮ್ಯಾಂಗೋ ರೆಸ್ಟೋರೆಂಟ್‌ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಅ. 26ರ ವರೆಗೆ ಗ್ರಾಹಕರಿಗೆ ಇದನ್ನು ನೇರವಾಗಿಯೂ ಕೊಳ್ಳಲು ಅವ ಕಾಶವಿದೆ ಎನ್ನುತ್ತಾರೆ ಇಕೋ ಫ್ರೆಂಡ್ಸ್‌ ಗ್ರೂಪ್‌ನ ರಾಜೇಶ್‌.

ಲ್ಯಾಂಟೀನ್‌ ದೀಪ ಪರಿಚಯ
ಹಳ್ಳಿಗಾಡಿನಲ್ಲಿ ಈಗಲೂ ಉಳಿದು ಕೊಂಡ ಲ್ಯಾಂಟೀನ್‌ ದೀಪಗಳನ್ನು ನಗರಕ್ಕೆ ಪರಿಚಯಿಸಲು ಹೊರಟಿರುವ ಇಕೋ ಫ್ರೆಂಡ್ಸ್‌ ತಂಡವು, ಈ ಲ್ಯಾಂಟೀನ್‌ ದೀಪಗಳನ್ನು ಆನ್‌ಲೈನ್‌ ಬುಕ್‌ ಮಾಡಿದರೆ, ಅಂಚೆಯಣ್ಣನೇ ಮನೆಗೆ ತಂದು ಕೊಡುತ್ತಾನೆ ಎನ್ನುತ್ತಾರೆ ತಂಡದ ಸದಸ್ಯರು. ಗುಜರಾತಿನ ಮರಳುಗಾಡಿನ ಪ್ರಾಂತ್ಯದಲ್ಲಿ ಮಹಿಳಾ ಕಲಾವಿದರು ಸಿದ್ಧಪಡಿಸಿರುವ ಆಕರ್ಷಕ ಟಿ ರಾ ಕೋಟ ಲ್ಯಾಂಟೀನ್‌ಗಳು, ಕರ್ನಾ ಟಕದ ಕಲಾವಿದರು ಸಿದ್ಧಪಡಿಸಿದ ಕೆಂಪು ಮಣ್ಣಿನ ಟೆರಾಕೋಟ ಕಂದಿಲು, ಪಾಂಡಿ ಚೇರಿಯ ತೈಲ ದೀಪಗಳು, ಮಧುರೈಯ ಮಣ್ಣಿನ ದೀಪಗಳು ಆಕರ್ಷಣೆ ಪಡೆಯುತ್ತಿವೆ.

ಮಣ್ಣಿನ ದೀಪಗಳನ್ನು ವೆಬ್‌ಸೈಟ್‌ನಲ್ಲಿ ಆಯ್ಕೆ ಮಾಡಿಕೊಂಡರೆ ಅಂಚೆಯಣ್ಣ ಮನೆಗೆ ತಲುಪಿಸುತ್ತಾರೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.