ತಾರಿಗುಡ್ಡೆ ರಸ್ತೆ ಸಮಸ್ಯೆ ಸರಿಪಡಿಸಿ
Team Udayavani, Apr 11, 2022, 9:50 AM IST
ಕೆತ್ತಿಕಲ್: ಇಲ್ಲಿನ ಕೆತ್ತಿಕಲ್ ತಾರಿಗುಡ್ಡೆಯ ಸಂಪರ್ಕ ರಸ್ತೆಯನ್ನು ಮೋರಿ ಹಾಕುವ ಕಾರಣಕ್ಕೆ ಅಗೆದು ಹಾಕಿದ ಪರಿಣಾಮ ವಾಹನ ಸಂಚಾರಕ್ಕೆ ಸದ್ಯ ಸಮಸ್ಯೆಯಾಗಿದೆ.
ಮೋರಿ ಹಾಕುವ ಕಾರಣಕ್ಕೆ ರಸ್ತೆಯ ಡಾಮರು ಹೋಗಿ ವಾಹನ ಚಾಲಕರಿಗೆ ಇಲ್ಲಿ ಸಂಚಾರ ಸಮಸ್ಯೆ ಆಗಿದೆ. ರಸ್ತೆಯನ್ನು ಸರಿಪಡಿಸುವ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಆಡಳಿತ ವ್ಯವಸ್ಥೆಯವರಿಗೆ ದೂರು ನೀಡಿದರೆ ಯಾವುದೇ ಕ್ರಮ ಆಗಿಲ್ಲ ಎಂದು ತಾರಿಗುಡ್ಡೆ ನಾಗರಿಕರು ‘ಸುದಿನ’ಕ್ಕೆ ತಿಳಿಸಿದ್ದಾರೆ.
ತಿರುವೈಲು ವಾರ್ಡ್ಗೆ ಸಂಬಂಧಪಟ್ಟ ಈ ಸ್ಥಳದಲ್ಲಿ ನಿತ್ಯ ಹಲವು ವಾಹನಗಳು ಸಂಚರಿಸುತ್ತಿದ್ದು, ಸದ್ಯ ರಸ್ತೆ ಸಮಸ್ಯೆ ಕಾರಣದಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್ ಸಾವು
Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!
Mangaluru: ಕುಡಿಯುವ ನೀರಿನ ಕೊರತೆ, ಬೋಟ್, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ