2 ಕ್ಷೇತ್ರದಲ್ಲೂ ಸೋಲು ಖಚಿತ!ಸಿದ್ರಾಮಣ್ಣ ಸಾಕು:ಮತ್ತೆ ಪೂಜಾರಿ ಕಿಡಿ
Team Udayavani, Mar 14, 2017, 4:40 PM IST
ಮಂಗಳೂರು : ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ವಿರುದ್ಧ ಮತ್ತೆ ಕಿಡಿ ಕಾರಿದ್ದಾರೆ.
ಉಪಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಸೋಲುತ್ತದೆ. ಇದಕ್ಕೆ ಬೇರೆ ಯಾರು ಬೇಡ ಸಿದ್ದರಾಮಯ್ಯನವರೇ ಸಾಕು ಎಂದು ಭವಿಷ್ಯ ನುಡಿದರು.
ಸಿದ್ಧರಾಮಣ್ಣ ಬದಲಾಗಬೇಕು..ಏಕೆ ಶ್ರೀನಿವಾಸ್ ಪ್ರಸಾದ್ ಅವರನ್ನು ಕೈ ಬಿಟ್ಟಿರಿ,ಅವರತ್ರ ಏನೂ ಇಲ್ಲವಾ? ಅವರು ದಲಿತರಿಗೆ ಮಾತ್ರ ನಾಯಕರ ? ಎಲ್ಲರಿಗೂ ನಾಯಕ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ನಾನು ತಲೆ ಸರಿ ಇಲ್ಲದೆ ಹೇಳುವುದಲ್ಲ, ಸಿದ್ದರಾಮಣ್ಣ ಬದಲಾಗಬೇಕು..ಈಗಲೂ ಹೈಕಮಾಂಡ್ಗೆ ಹೇಳುತ್ತೇನೆ ಪರಮೇಶ್ವರ್ ಅವರನ್ನು ಸಿಎಂ ಮಾಡಿ ಎಲ್ಲವೂ ಸರಿಯಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ