ಧರ್ಮಸ್ಥಳ ನೇತ್ರಾವತಿ ಪ್ರದೇಶಕ್ಕೆ ಜಿ.ಪಂ. ಸಿಇಒ ಭೇಟಿ
Team Udayavani, May 21, 2019, 6:25 AM IST
ಬೆಳ್ತಂಗಡಿ: ಧರ್ಮಸ್ಥಳದಲ್ಲೂ ನೀರಿನ ಅಭಾವ ಕಂಡು ಬಂದಿರುವುದರಿಂದ ಸೋಮವಾರ ಜಿ.ಪಂ. ಸಿಇಒ ಡಾ| ಸೆಲ್ವಮಣಿ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆ ಕಟ್ಟು ನೀರು ಮುಂದಿನ 10ರಿಂದ 15 ದಿನಗಳವರೆಗೆ ಧರ್ಮಸ್ಥಳ ಪರಿಸರಕ್ಕೆ ಲಭ್ಯವಾಗಲಿದೆ. ನೀರಿನ ಮಿತ ಬಳಕೆ ಅನಿವಾರ್ಯವಾಗಿದ್ದು, ಭವಿಷ್ಯದ ಯೋಜನೆಗೆ ಬೇರೆ ಕಡೆ ಚೆಕ್ ಡ್ಯಾಂ ನಿರ್ಮಿಸುವ ಕುರಿತು ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿ.ಪಂ. ಸಿ.ಇ.ಒ ಡಾ| ಸೆಲ್ವಮಣಿ ತಿಳಿಸಿದ್ದಾರೆ.
ಜಿ.ಪಂ. ಅಧಿಕಾರಿಗಳ ತಂಡ ದೊಂದಿಗೆ ಬೆಳ್ತಂಗಡಿ ತಹಶೀಲ್ದಾರ್, ಜಿ.ಪಂ. ಕಾ.ನಿ. ಇಂಜಿನಿಯರ್, ಪಂ. ರಾಜ್ ಮತ್ತು ಗ್ರಾ. ಅಭಿವೃದ್ಧಿ, ಜಲ ಮಂಡಳಿ ಸ. ಎಂಜಿನಿಯರ್, ಪಿಡಿಒ, ಸ್ಥಳೀಯ ವಿಎ ಕಲ್ಮಂಜ ಸದಾಶಿವ ದೇವಸ್ಥಾನ ಸಂಗಮ ಪ್ರದೇಶದ ವರೆಗೆ ಸಮೀಕ್ಷೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ