ಯೋಧನಿಗೆ ಬೀಳ್ಕೊಡುಗೆ
Team Udayavani, Dec 30, 2017, 4:42 PM IST
ಬೆಳ್ತಂಗಡಿ: ದೇಶ ಕಾಯಲು ಅಸ್ಸಾಂಗೆ ಹೊರಟ ಯೋಧನಿಗೆ ಇಂದಬೆಟ್ಟಿನ ಯುವಕರು ಸ್ಫೂರ್ತಿ ತುಂಬಿ ಆತ್ಮೀಯವಾಗಿ ಬೀಳ್ಕೊಟ್ಟರು.ಕಲ್ಲಾಜೆ ಇಂದಬೆಟ್ಟು ನವಭಾರತ ಗೆಳೆಯರ ಬಳಗದ ಸದಸ್ಯ ಯತೀಶ್ ಅವರು ದೇಶ ರಕ್ಷಣೆಗಾಗಿ, ಭಾರತದ ಸೇನೆಗೆ ಸೇರ್ಪಡೆಯಾಗಿದ್ದಾರೆ. ಕಲ್ಲಾಜೆ ಇಂದಬೆಟ್ಟು ನವಭಾರತ ಗೆಳೆಯರ ಬಳಗ ದೇಶದ ಸೇವೆಗೆ ಹೊರಟಿರುವ ತಮ್ಮ ಸೆ„ನಿಕ ನಿಗೆ ಶುಭ ಹಾರೈಸಿದ್ದಾರೆ.
ಗಡಿ ರಕ್ಷಣೆಗಾಗಿ ತೆರಳುವ ಯೋಧನಿಗೆ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಅಭಿನಂದನೆ ಸಲ್ಲಿಸಿದರು. ನವಭಾರತ್ ಗೆಳೆಯರ ಬಳಗ ಅಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿ ಸಂದೀಪ್ ಆಳಕ್ಕೆ, ಹಿರಿಯರಾದ ವಸಂತ ಗೌಡ ಕಲ್ಲಾಜೆ, ಆನಂದ ಅಡೀಲು, ರಮೇಶ್ ಕಿಂಡಾಜೆ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ