ಸ್ನೇಹ, ಪ್ರೀತಿ, ನಿಷ್ಠೆಯ ಪ್ರತೀಕ ಹಚಿಕೊ


Team Udayavani, May 28, 2018, 3:41 PM IST

28-may-13.jpg

ಮನುಷ್ಯನಾದವನಿಗೆ ಸಾಕು ಪ್ರಾಣಿಗಳೆಂದರೆ ಬಲು ಪ್ರೀತಿ. ಅಂತೆಯೇ ಆ ಮುಗ್ಧ ಪ್ರಾಣಿಗಳಿಗೂ ತನ್ನ ಯಜಮಾನನೆಂದರೆ ಅಷ್ಠೆà ನಿಷ್ಠೆ. ಇಂತಹ ಕಥೆ ಕೇವಲ ಕೇಳಲು ಮಾತ್ರವಲ್ಲ ನೋಡಲೂ ಖುಷಿಯಾಗಿರುತ್ತದೆ. ಇಂತಹದೊಂದು ನೈಜ ಘಟನೆಯನ್ನು ಆಧಾರಿತ ಸಿನೆಮಾ, ಜಪಾನ್‌ ದೇಶದ ಒಂದು ನಾಯಿಯ ಕಥೆಯೇ ‘ಹಚಿಕೊ’. 2010ರಲ್ಲಿ ಬಿಡುಗಡೆಗೊಂಡ ಈ ಸಿನೆಮಾವನ್ನು ಲಾಸ್ಸೆ ಹಾಲ್ಸ್‌ಸ್ಟರೋಮ್‌ ನಿರ್ದೇಶಿಸಿದ್ದಾರೆ.

ಇಡೀ ಸಿನೆಮಾ ಕೇವಲ ಒಂದು ಕುಟುಂಬ ಹಾಗೂ ಒಂದು ನಾಯಿಯ ಕಥೆಯನ್ನು ವಿಸ್ತರಿಸುತ್ತಾ ಹೋಗುತ್ತದೆ. ಆದರೆ ಈ ಕಥೆ ಅಂತಿಮ ಘಟ್ಟಕ್ಕೆ ತಲುಪುವಾಗ ನೋಡುಗರ ಹೃದಯ ಸ್ಪರ್ಶಿಸು ತ್ತದೆ. ಜನರಿಗೆ ನಾಯಿಯ ಪ್ರೀತಿ ಮತ್ತು ನಿಷ್ಠೆಯ ಅರ್ಥವನ್ನು ಬೋಧಿಸುವುದಕ್ಕೆ ಈ ಕಥೆ ಉತ್ತಮ ಉದಾಹರಣೆಯಾಗಿದೆ.

ನಮ್ಮ ಜೀವನದಲ್ಲಿ ಪ್ರೀತಿ ಮತ್ತು ನಿಷ್ಠೆ ಎಷ್ಟು ಮುಖ್ಯವೆಂದು ಸಾಕುಪ್ರಾಣಿಗಳು ಹಲವು ಬಾರಿ ತೋರಿಸಿಕೊಡುತ್ತವೆ. ಬುದ್ಧಿ ಜೀವಿ ಎಂದುಕೊಳ್ಳುವ ಮನುಷ್ಯ ಕೆಲವೊಮ್ಮೆ ಪ್ರಾಣಿಗಳ ಪ್ರೀತಿಯನ್ನು ಲಘುವಾಗಿ ಪರಿಗಣಿಸುತ್ತಾನೆ. ಇಂತಹ ಕಥೆಯ ಜತೆಗೆ ಸತ್ಯ ವಿಚಾರವನ್ನು ತೆರೆದಿಡುವ ಅಂದರೆ ಅನ್ನ ಹಾಕಿದ ಮನೆಗೆ ಯಾವತ್ತೂ ಋಣಿಯಾಗಿರುವುದು ಈ ಪ್ರಾಣಿಗಳೇ ಎನ್ನುವುದು ಈ ಚಿತ್ರದ ಒಟ್ಟು ಸಾರಾಂಶ.

ಒಂದು ದಿನ ತನ್ನನ್ನು ಬಿಟ್ಟು ಕೆಲಸಕ್ಕೆ ತೆರಳುವ ಯಜಮಾನ ಮತ್ತೆ ವಾಪಾಸ್‌ ಬರುತ್ತಾನೆ ಎಂದುಕೊಳ್ಳುವ
ಹಚಿ ಎನ್ನುವ ನಾಯಿ 9 ವರ್ಷಗಳ ಕಾಲ ರೈಲು ನಿಲ್ದಾಣದಲ್ಲಿ ತನ್ನ ಪ್ರೀತಿಯ ಯಜಮಾನನಿಗಾಗಿ ಕಾದು ಕೊನೆಗೊಂದು ದಿನ ಪ್ರಾಣ ಬಿಡುತ್ತದೆ. ಇದರಲ್ಲಿ ನಾಯಿಯ ಸ್ವಾಮಿನಿಷ್ಠೆ ಕಥೆಯನ್ನು ಮೆಚ್ಚುವಂತೆ ಮಾಡುತ್ತದೆ.

ಈ ಚಿತ್ರವು ಭಕ್ತಿ, ಪ್ರೀತಿ, ನಿಸ್ವಾರ್ಥತೆ ಮತ್ತು ವಿಧೇಯತೆಗಳ ತಣ್ತೀಗಳನ್ನು ಬಲಪಡಿಸುತ್ತದೆ ಮತ್ತು ಪ್ರೀತಿಯ ಕುಟುಂಬದ ಸಕಾರಾತ್ಮಕ ಚಿತ್ರಣ, ಕುಟುಂಬ ಸದಸ್ಯರು ಸಾಕು ಪ್ರಾಣಿಯ ಜತೆ ಒಡನಾಟವಾಡುವ ಮೂಲಕ ಜೀವನದಲ್ಲಿ ತಮ್ಮ ಸಾಕುಪ್ರಾಣಿಗಳ ಮೌಲ್ಯಗಳನ್ನು ಗೌರವಿಸಬೇಕೆಂಬುದನ್ನು ಅರಿಯಬಹುದು. ಮನುಷ್ಯ ತನ್ನ ಉಪಯೋಗಕ್ಕಾಗಿ ಸಾಕುವ ಪ್ರಾಣಿಗಳು ಬಯಸುವುದು ಮಾತ್ರ ನಿಸ್ವಾರ್ಥ ಪ್ರೀತಿಯನ್ನು ಎಂಬುದನ್ನು ತೋರಿಸಿಕೊಟ್ಟಿದೆ. 

ಭರತ್‌ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.