ನೆಲ್ಲಿಕಳಯ: ಭಾರೀ ಮಳೆಗೆ ಮನೆ ಮಾಡು ಕುಸಿದು ಹಾನಿ
Team Udayavani, Jul 26, 2019, 5:57 AM IST
ಪೆರ್ಲ: ಭಾರೀ ಮಳೆಗೆ ಮನೆಯ ಮಾಡು ಕುಸಿದು ಹಾನಿ ಸಂಭವಿಸಿದ ಘಟನೆ ನೆಲ್ಲಿಕಳಯದಲ್ಲಿ ಸಂಭವಿಸಿದೆ.
ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಬದಿಯಡ್ಕ ಕುಂಟಾಲುಮೂಲೆ ಸಮೀಪದ ಕೃಷ್ಣ ನೆಲ್ಲಿಕಳಯ ಅವರ ಮನೆಯ ಮಾಡಿನ ಒಂದು ಪಾರ್ಶ್ವ ಕುಸಿದು ಬಿದ್ದಿದೆ.ಸುಮಾರು 20ವರ್ಷದ ಮೊದಲು ನಿರ್ಮಿಸಿದ ಮನೆಯ ಹಂಚಿನ ಮಾಡಿನ ಮರದ ಪಕ್ಕಾಸು, ರೀಪುಗಳು ಮುರಿದು ಕುಸಿದು ಬಿದ್ದಿವೆ.
ಮುರಿದು ಬೀಳುವ ಶಬ್ದ ಕೇಳಿದ ಕೂಡಲೆ ಮನೆಯವರು ಹೊರಗೆ ಓಡಿದ ಕಾರಣ ಯಾರಿಗೂ ಅಪಾಯ ಸಂಭವಿಸಲಿಲ್ಲ .ಇವರ ಮನೆಯಲ್ಲಿ ಎಂಟು ಜನರಿದ್ದು, ಕೃಷ್ಣ ಅವರ ವೃದ್ಧ ತಂದೆ ಅಸೌಖ್ಯ ನಿಮಿತ್ತ ಮಲಗಿದ್ದಲ್ಲಿಯೇ ಇದ್ದಾರೆ. ಪತ್ನಿ, ಇಬ್ಬರು ಪುಟ್ಟ ಮಕ್ಕಳು, ಅಕ್ಕ ಹಾಗೂ ಅವರ ಇಬ್ಬರು ಹೆಣ್ಮಕ್ಕಳು ಮನೆಯಲ್ಲಿದ್ದು ಇದೀಗ ಹತ್ತಿರದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ