ಮಳೆಗಾಲಕ್ಕೆ ರೆಡೀನಾ, ಟಯರ್‌ ಹೇಗಿದೆ ? 


Team Udayavani, May 25, 2018, 3:44 PM IST

25-may-13.jpg

ಮಳೆಗಾಲ ಸಮೀಪಿಸುತ್ತಿದೆ. ಈ ಹೊತ್ತಿನಲ್ಲಿ ನಿಮ್ಮ ವಾಹನದ ಟಯರ್‌ ಹೇಗಿದೆ ಎನ್ನುವುದು ಅತಿ ಅಗತ್ಯ. ಸುರಕ್ಷಿತ
ಚಾಲನೆಗೆ ಇದು ಮಹತ್ವದ್ದು ಕೂಡ. ಟಯರ್‌ ಸವೆದಿದ್ದರೆ ಮಳೆಗಾಲದಲ್ಲಿ ಚಾಲನೆ ಅತಿ ಅಪಾಯಕಾರಿಯೂ ಹೌದು.
ಆದ್ದರಿಂದ ಟಯರ್‌ ಬಗ್ಗೆ ಕೇರ್‌ ತೆಗೆದುಕೊಳ್ಳುವುದು ಒಳ್ಳೆಯದು.

ಹೀಗೆ ನೋಡಿ
ನಿಮ್ಮ ಬಳಿ ಕಾರ್‌ ಇದ್ದರೆ ಅವುಗಳ ನಾಲ್ಕೂ ಟಯರ್‌ ಗಳನ್ನು ಚೆಕ್‌ ಮಾಡಿ ಒಂದು ರೂ. ನಾಣ್ಯ ಹಿಡಿದು ಅದರ
ತ್ರೆಡ್ ಗೆ ಹಿಡಿದು ನೋಡಿ. ನಾಲ್ಕೂ ಟಯರ್‌ಗಳ ತ್ರೆಡ್  ಸಮಾನಾಂತರವಾಗಿ ಸವೆದಿದ್ದರೆ ಏನೂ ಚಿಂತೆ
ಇಲ್ಲ. ಆದರೆ ವ್ಯತ್ಯಾಸವಿದ್ದರೆ ಅಲೈನ್‌ಮೆಂಟ್‌ ವ್ಯತ್ಯಾಸವಿದೆ ಎಂದರ್ಥ. ಇದಕ್ಕಾಗಿ ಕೂಡಲೇ ವೀಲ್‌ ಅಲೈನ್‌
ಮೆಂಟ್‌/ ಬ್ಯಾಲೆನ್ಸಿಂಗ್‌ ಮಾಡಿಸಿಕೊಳ್ಳಬೇಕು. ಇದರೊಂದಿಗೆ ಟಯರ್‌ ಬದಿ ಊದಿಕೊಂಡಿದ್ದರೆ ಕೂಡಲೇ ಟಯರ್‌ ಬದಲಾಯಿಸಬೇಕು. ಮಳೆಗಾಲಕ್ಕೂ ಮೊದಲೇ ಸವೆದ ಟಯರ್‌ ಬದಲಾಯಿಸುವುದು ಒಳ್ಳೆಯದು.

ಟಯರ್‌ ಬದಲಿಸುವ ಮುನ್ನ
ಟಯರ್‌ ಸವೆದಿದ್ದರೆ, ಎಲ್ಲ ಟಯರ್‌ ಗಳನ್ನೂ ಬದಲಾಯಿಸುವುದು ಉತ್ತಮ  ಅಥವಾ ಎರಡು ಟಯರ್‌ಗಳನ್ನು ಮಾತ್ರ ಬದಲಿಸಬಹುದು. ಈ ವೇಳೆ ಟಯರ್‌ ಗಳನ್ನು ಅದಲು ಬದಲು ಮಾಡಿಯೇ ಹಾಕಬೇಕು. ಇದರಿಂದ ಸಮತೋಲನಕ್ಕೆ ಕಾಪಾಡಿಕೊಳ್ಳಲು ಉತ್ತಮ.

ಟಯರ್‌ ಕ್ಲೀನಾಗಿಡಿ, ಪ್ರೆಶರ್‌ ನೋಡಿ
ಕೆಸರಿನಲ್ಲಿ ಟಯರ್‌ ಹೋಗಿದ್ದರೆ, ಟಯರ್‌ ಆದಷ್ಟೂ ಕ್ಲೀನಾಗಿರುವಂತೆ ನೋಡಿ. ಮಣ್ಣು ಹಿಡಿದಿದ್ದರೆ, ಟಯರ್‌ಗೆ ಏನಾದರೂ ಸಮಸ್ಯೆ ಇದ್ದರೆ ಗೋಚರವಾಗದು. ಇದರೊಂದಿಗೆ ಸಮಪ್ರಮಾಣದ, ಬೇಕಾದಷ್ಟು ಪ್ರೆಶರ್‌ ಟಯರ್‌ಗೆ ಇರಲಿ. ಇದಕ್ಕಾಗಿ ನಿಮ್ಮ ಕಾರಿನ ಯೂಸರ್‌ ಮ್ಯಾನ್ಯುವಲ್‌ ನೋಡುವುದು ಒಳ್ಳೆಯದು. ಜತೆಗೆ ಜೋರು ಮಳೆಯ ಸಂದರ್ಭ ನಿಧಾನವಾಗಿ ಡ್ರೈವ್‌ ಮಾಡುವುದು ಹೆಚ್ಚು ಸುರಕ್ಷಿತ. 

ಬೈಕ್‌ ಟಯರ್‌ ಕೇರ್‌
ಬೈಕ್‌ನಲ್ಲೂ ಟಯರ್‌ ಸವೆದಿದ್ದರೆ ತತ್‌ಕ್ಷಣ ಬದಲಾಯಿಸಿ. ಮಳೆಗಾಲದಲ್ಲಿ ರಸ್ತೆಯಲ್ಲಿ ದೊಡ್ಡ ವಾಹನಗಳ ಆಯಿಲ್‌ ಬಿದ್ದು ನೀರಿನೊಂದಿಗೆ ಮಿಶ್ರ ಆಗುವುದರಿಂದ ಸ್ಕಿಡ್‌ ಆಗುವ ಸಮಸ್ಯೆ ಹೆಚ್ಚಿರುತ್ತದೆ. ಟಯರ್‌ ತ್ರೆಡ್  ಅನ್ನು ನೋಡಿ, ಟಯರ್‌ ಅನ್ನು ಬದಲಾಯಿಸಿ. ದ್ವಿಚಕ್ರ ವಾಹನಗಳನ್ನು ಮಳೆಗಾಲದಲ್ಲಿ ನಿಧಾನವಾಗಿ, ಚಾಲನೆ ಮಾಡುವುದು ಸೂಕ್ತ.

ಈಶ 

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.