ಜಪ್ಪು: ವಿದ್ಯುತ್ ಕಂಬಕ್ಕೆ ಹಬ್ಬಿರುವ ಬಳ್ಳಿ ತೆರವು
Team Udayavani, Apr 15, 2022, 11:13 AM IST
ಜಪ್ಪು: ಜಪ್ಪು ಮಾರ್ಕೆಟ್ ಭಗಿನಿ ಸಮಾಜದ ಹತ್ತಿರದ ಬಾಳಪ್ಪ ಹೊಟೇಲ್ ಬಳಿಯಿರುವ ವಿದ್ಯುತ್ ಕಂಬದ ಮೇಲೆ ಬಳ್ಳಿಗಳು ಹರಡಿ, ಅಪಾಯದ ಸ್ಥಿತಿಯಿತ್ತು.
ವಿದ್ಯುತ್ ಕಂಬಕ್ಕೆ ಹರಡಿರುವ ಬಳ್ಳಿಯನ್ನು ತೆರವುಗೊಳಿಸಲು ಮೆಸ್ಕಾಂ ಕ್ರಮಕೈಗೊಳ್ಳುವಂತೆ ಎ. 14ರಂದು ‘ಸುದಿನ’ದ ಅಟೆನ್ಶನ್ ಪ್ಲೀಸ್ನಲ್ಲಿ ವರದಿ ಪ್ರಕಟಿಸಿತ್ತು.
ಇದನ್ನು ಗಮನಿಸಿದ ಮೆಸ್ಕಾಂ ಇಲಾಖೆಯು ಸಿಬಂದಿ ಮುಖೇನ ಗುರುವಾರ ಬೆಳಗ್ಗೆಯೇ ಕಾರ್ಯಾಚರಣೆ ನಡೆಸಿ ವಿದ್ಯುತ್ ಕಂಬದ ಮೇಲೆ ಹರಡಿರುವ ಬಳ್ಳಿಗಳನ್ನು ತೆರವು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್ ಸಾವು
Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!
Mangaluru: ಕುಡಿಯುವ ನೀರಿನ ಕೊರತೆ, ಬೋಟ್, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ