ಕಬಡ್ಡಿ ಪಂದ್ಯಾಟ: ಉಳ್ಳಾಲಬೈಲು ತಂಡಕ್ಕೆ ಪ್ರಶಸ್ತಿ
Team Udayavani, Jan 4, 2018, 11:29 AM IST
ಉಳ್ಳಾಲ: ವಿದ್ಯಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲ ಇದರ ಆಶ್ರಯದಲ್ಲಿ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ನ ಸಹಯೋಗದಲ್ಲಿ ದ. ಕ., ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ 70 ಕೆ.ಜಿ. ವಿಭಾಗದ ಕಬಡ್ಡಿ
ಪಂದ್ಯಾಟ ಎಸ್ವಿವಿಎಸ್ ಟ್ರೋಫಿ -2017ನ್ನು ವೈದ್ಯನಾಥ ಉಳ್ಳಾಲಬೈಲು ತಂಡ ಪಡೆದುಕೊಂಡಿತು.
ದ್ವಿತೀಯ ಶ್ರೀ ದುರ್ಗಾ ಉಳ್ಳಾಲ, ತೃತೀಯ ವಿಕಾಸ್ ಕಾಲೇಜು ಮಂಗಳೂರು, ಚತುರ್ಥ ಸೆವೆನ್ ಸ್ಟಾರ್ ಕಲ್ಪನೆ ಪ್ರಶಸ್ತಿ ಗಳಿಸಿತು. ಉದ್ಯಮಿ ಜಾನ್ ಸುರೇಶ್ ಬಹುಮಾನ ವಿತರಿಸಿದರು. ವಿದ್ಯಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲದ ಅಧ್ಯಕ್ಷ ಚಂದ್ರಹಾಸ್ ಮತ್ತು ಪದಾಧಿಕಾರಿಗಳು, ಹಾಗೂ ಹಲವಾರು ಮಂದಿ ಈ ಸಂದರ್ಭದಲ್ಲಿ
ಉಪಸ್ಥಿತರಿದ್ದರು. ಸುಮಾರು 20 ತಂಡಗಳು ಭಾಗವಹಿಸಿದ್ದವು. ಪ್ರವೀಣ್ ಎಸ್. ಕುಂಪಲ ಮತ್ತು ಭಗವಾನ್ ದಾಸ್ ತೊಕ್ಕೊಟ್ಟು ವೀಕ್ಷಕ ವಿವರಣೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ