ಉಪ್ಪಿನಂಗಡಿಯಲ್ಲಿ ಕಾಂಚನ ಆಯುರ್ವೇದ ಕ್ಲಿನಿಕ್‌, ಮೆಡಿಕಲ್ಸ್‌  ಆರಂಭ


Team Udayavani, Jul 13, 2017, 2:05 AM IST

127upg1.jpg

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಬಳಿಯ ಜುಮಾ ಮಸೀದಿ ಕಟ್ಟಡದಲ್ಲಿ, ಡಾ| ಅಜಯ್‌ ಜಿ.ಎಸ್‌. ಮತ್ತು ಮನೋ ವೈದ್ಯೆ ಡಾ| ಸ್ವಾತಿ ಅಜಯ್‌ ಅವರ ಕಾಂಚನ ಆಯುರ್ವೇದ ಕ್ಲಿನಿಕ್‌ ಮತ್ತು ಮೆಡಿಕಲ್ಸ್‌  ಜು. 12ರಂದು ಆರಂಭಗೊಂಡಿತು.

ನೂತನ ಸಂಸ್ಥೆಯನ್ನು ಉದ್ಘಾಟಿಸಿದ ಉಪ್ಪಿನಂಗಡಿಯ ಹಿರಿಯ ವೈದ್ಯ ರಾಮಚಂದ್ರ ಭಟ್‌ ಅವರು, ವೈದ್ಯಕೀಯ ಕ್ಷೇತ್ರಕ್ಕೆ ಸಮಾಜದಲ್ಲಿ ಇರುವ ಘನತೆ ಗೌರವವನ್ನು ಉಳಿಸಿ ಬೆಳೆಸುವಲ್ಲಿ ಈ ವೈದ್ಯಾಲಯದ ಯುವ ವೈದ್ಯರಿಂದ ಉತ್ತಮ ಕಾರ್ಯಗಳಾಗಲಿ ಎಂದರು.

ಉಪ್ಪಿನಂಗಡಿ ಕೆ.ಜಿ. ಭಟ್‌ ಆಸ್ಪತ್ರೆಯ ಡಾ| ಕೆ.ಜಿ. ಭಟ್‌ ಮಾತನಾಡಿ,  ವೈದ್ಯಕೀಯ ಕ್ಷೇತ್ರವೆಂದರೆ ಅದು ದಿನದ 24 ಗಂಟೆಯೂ ಸೇವೆಗೆ ಸಿದ್ಧವಾಗಿರುವ ಕ್ಷೇತ್ರವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಮಾಣಿಕತೆ, ಕಠಿನ ಪರಿಶ್ರಮದ  ಜತೆಗೆ ಸೇವಾ ಮನೋಭಾವ ಮಿಳಿತಗೊಂಡರೆ ಸಮಾಜಕ್ಕೆ ಸಂಪತ್ತಾಗಿ ರೂಪುಗೊಳ್ಳಬಹುದೆಂದು ತಿಳಿಸಿದರು.

ಉಪ್ಪಿನಂಗಡಿ ಧೀನರ ಕನ್ಯಾ ಮಾತೆ  ದೇವಾಲಯದ ಧರ್ಮಗುರು ರೊನಾಲ್ಡ್‌ ಪಿಂಟೋ ಮಾತನಾಡಿ,  ಚಿಕಿತ್ಸಾಲಯ ಎಂದರೆ ಶ್ರೇಷ್ಠ ವಾದ ಸೇವಾ ಕಾರ್ಯಾಲಯ. ಉಪ್ಪಿನಂಗಡಿಯಲ್ಲಿ ಮೊಟ್ಟಮೊದಲಾಗಿ ಮನೋ ವಿಭಾಗದ ವೈದ್ಯಕೀಯ ಸೇವೆ ಈ ಚಿಕಿತ್ಸಾಲಯದಲ್ಲಿ ದೊರಕುತ್ತಿರುವುದು ಈ ಭಾಗದ ಜನತೆಗೆ ದೊರಕಿದ ಹೆಚ್ಚುವರಿ ಸೌಲಭ್ಯವಾಗಿದೆ ಎಂದು ತಿಳಿಸಿದರು.

ಡಾ| ಅಜಯ್‌ ಜಿ.ಎಸ್‌. ಅವರ ತಾಯಿ ಪ್ರೇಮಲತಾ ಕಾಂಚನ ಮತ್ತು ಡಾ| ಸ್ವಾತಿ ಅಜಯ್‌ಯವರ ತಾಯಿ  ಶಾಂತಿ ವಿ. ಹೆಗಡೆ ದೀಪ ಪ್ರಜ್ವಲನೆಗೈದರು.ಸಮಾರಂಭದಲ್ಲಿ ರಾಮಕುಂಜ ವಿದ್ಯಾವರ್ದಕ ಸಭಾ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್‌., ಡಾ| ಸುಪ್ರಿತ್‌ ಲೋಬೋ, ರೋಟರಿ ಕ್ಲಬ್‌ ಮಾಜಿ ಅಧ್ಯಕ್ಷರಾದ ಅಜೀಜ್‌ ಬಸ್ತಿಕ್ಕಾರ್‌, ಇಸ್ಮಾಯಿಲ್‌ ಇಕ್ಬಾಲ್‌, ಅಬೂಬಕ್ಕರ್‌ ಪುತ್ತು, ಓಸ್ವಾಲ್ಡ್‌ ಪಿಂಟೋ, ಹರೀಶ್‌ ನಾಯಕ್‌, ನಮ್ಮೂರು -ನಮ್ಮವರು ಸಂಸ್ಥೆಯ ಜತೀಂದ್ರ ಶೆಟ್ಟಿ, ಶ್ರೀ ರಾಮ ಶಾಲಾ ಸಂಚಾಲಕ ಯು.ಜಿ. ರಾಧಾ, ಕೈಲಾರ್‌ ರಾಜ್‌ಗೊàಪಾಲ್‌,  ನಿವೃತ್ತ ಶಿಕ್ಷಕ ರವೀಂದ್ರ ಟಿ., ಸುಬ್ಬಣ್ಣ ಭಟ್‌, ಉದ್ಯಮಿಗಳಾದ ಸುಧಾಕರ ಶೆಟ್ಟಿ,  ರಘುರಾಮ ಉಪ್ಪಂಗಳ,  ಕೃಷ್ಣರಾಜ್‌,  ರಾಮಪ್ರಸಾದ್‌,  ಶಶಿಧರ್‌ ರೈ, ಹೇರಂಭ ಶಾಸ್ತ್ರಿ, ಕೆ.ಡಿ.ಪಿ. ಸದಸ್ಯ ಅಶ್ರಫ್‌ ಬಸ್ತಿಕ್ಕಾರ್‌, ಪುಷ್ಪರಾಜ್‌ ಶೆಟ್ಟಿ, ಹನೀಫ್‌ ಕೆನರಾ,   ಶಿವಪ್ರಸಾದ್‌, ಪ್ರವೀಣ್‌ ಗಾಣದಮೂಲೆ, ವಕೀಲ ಅರವಿಂದ ಭಂಡಾರಿ,  ಯು. ರಾಮ, ಶ್ರೀಪತಿ ಕೆ, ಉದಯಕುಮಾರ್‌ ಕೆ., ಗಣೇಶ್‌ ಭಟ್‌, ಚಿದಾನಂದ ನಾಯಕ್‌, ಸದಾಶಿವ,  ಮಹೇಂದ್ರ ವರ್ಮ,  ಕರುಣಾಕರ ಸುವರ್ಣ, ಸುಂದರೇಶ್‌ ಅತ್ತಾಜೆ, ಮಾಜಿ ಸದಸ್ಯರಾದ ಧನ್ಯಕುಮಾರ್‌ ರೈ, ಸುಂದರ ಗೌಡ, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಕಾರ್ಯದರ್ಶಿ ಅಬ್ದುಲ್‌ ಶುಕೂರ್‌ ಹಾಜಿ ಶುಕ್ರಿಯಾ, ಎಚ್‌. ಯೂಸುಫ್‌ ಹಾಜಿ, ಸಿ.ಎ. ಬೇಂಕ್‌ ಅಧ್ಯಕ್ಷ ಯಶವಂತ ಗೌಡ, ನಿವೃತ್ತ ಕಾರ್ಯನಿರ್ವಹಣಾ ಕಾರಿ ಗೋಪಾಲ ಹೆಗ್ಡೆ, ಆಲಂಕಾರು ಸಿ.ಎ. ಬ್ಯಾಂಕ್‌ ಅಧ್ಯಕ್ಷ ರಮೇಶ್‌ ಉಪ್ಪಂಗಳ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ಮಹಮ್ಮದ್‌ ತೌಶೀಫ್‌, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಲಿಮಾರ ರಘುನಾಥ ರೈ, ಸದಸ್ಯರಾದ ಜಿ. ಕೃಷ್ಣ ರಾವ್‌ ಅರ್ತಿಲ, ಪ್ರಕಾಶ್‌ ರೈ ಬೆಳ್ಳಿಪ್ಪಾಡಿ, ಡಾ| ರಾಜಾರಾಮ್‌ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.ವಿ.ಆರ್‌. ಹೆಗಡೆ  ಸ್ವಾಗತಿಸಿದರು.  ಶಾಂತಾರಾಮ ಕಾಂಚನ ವಂದಿಸಿದರು.

ಟಾಪ್ ನ್ಯೂಸ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

ತಡೆಯಲಾಗದ ಬಿಸಿಲ ಧಗೆ; ಅಂಗನವಾಡಿ ಪುಟಾಣಿಗಳಿಗೆ 41 ದಿನ ರಜೆ ಭಾಗ್ಯ!

ತಡೆಯಲಾಗದ ಬಿಸಿಲ ಧಗೆ; ಅಂಗನವಾಡಿ ಪುಟಾಣಿಗಳಿಗೆ 41 ದಿನ ರಜೆ ಭಾಗ್ಯ!

Uppinangady ಬಿಸಿಲ ಬೇಗೆ: ಬತ್ತುತ್ತಿದೆ ಕೆರೆಮೂಲೆಯ ಕೆರೆ; ಸಾವಿರಾರು ಮೀನುಗಳ ಮಾರಣ

Uppinangady ಬಿಸಿಲ ಬೇಗೆ: ಬತ್ತುತ್ತಿದೆ ಕೆರೆಮೂಲೆಯ ಕೆರೆ; ಸಾವಿರಾರು ಮೀನುಗಳ ಮಾರಣ

Kalladka: ಕಾರುಗಳ ಅಪಘಾತ; ದಂಪತಿಗೆ ಹಲ್ಲೆ

Kalladka: ಕಾರುಗಳ ಅಪಘಾತ; ದಂಪತಿಗೆ ಹಲ್ಲೆ; ಪ್ರಕರಣ ದಾಖಲು

Belthangady ರಸ್ತೆ ಬದಿಗೆ ಜಾರಿದ ಟೆಂಪೋ; ಟ್ರಾಫಿಕ್‌ ಜಾಮ್‌

Belthangady ರಸ್ತೆ ಬದಿಗೆ ಜಾರಿದ ಟೆಂಪೋ; ಟ್ರಾಫಿಕ್‌ ಜಾಮ್‌

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.