ಕಿಡ್ನಿ ವೈಫಲ್ಯ: ವ್ಯಾಟ್ಸಪ್ ಗ್ರೂಪ್ನಿಂದ ಸಹಾಯ
Team Udayavani, May 23, 2019, 6:00 AM IST
ಮೂಡುಬಿದಿರೆ: ಇಲ್ಲಿನ ಶ್ರೀ ವೀರಾಂಜನೇಯ ಸೇವಾ ಸಮಿತಿ ವ್ಯಾಟ್ಸಾಪ್ ಗ್ರೂಪ್ನಿಂದ 24ನೇ ಮಾಸಿಕ ಯೋಜನೆಯಾಗಿ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ರಾಜೇಶ್ ಅವರ ಚಿಕಿತ್ಸೆಗೆ 10,000 ರೂ. ಸಹಾಯಧನದ ಚೆಕ್ನ್ನು ರಾಜೇಶ್ ಅವರ ತಾಯಿಯವರಿಗೆ ಹಸ್ತಾಂತರಿಸಲಾಯಿತು.
10 ರೂ. ಲಕ್ಷ ಅವಶ್ಯ
ರಾಜೇಶ್ ಅವರಿಗೆ ತಾಯಿಯೇ ತನ್ನ ಕಿಡ್ನಿ ನೀಡಲು ಸಿದ್ಧರಾಗಿದ್ದು ಚಿಕಿತ್ಸೆಗೆ 10 ರೂ. ಲಕ್ಷ ಅವಶ್ಯವಿರುವುದರ ಬಗ್ಗೆ ಶ್ರೀ ವೀರಾಂಜನೇಯ ಸೇವಾ ಸಮಿತಿ ತಿಳಿದು ಈ ಕೊಡುಗೆ ನೀಡಿದೆ.
ಮಾಸಿಕ ಯೋಜನೆಯ ಧನ ಸಹಾಯ ವಿತರಿಸಿದ 28ನೇ ಕುಟುಂಬ ಇದಾಗಿದೆ ಎಂದು ಗ್ರೂಪ್ ಪ್ರಮುಖರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!