ಮನಪಾ ಚುನಾವಣೆ; ಚುನಾವಣಾಧಿಕಾರಿಗಳ ನೇಮಕ; ಇಂದು ನಾಮಪತ್ರ ಸಲ್ಲಿಕೆ ಆರಂಭ


Team Udayavani, Oct 24, 2019, 4:20 AM IST

e-10

ಮಹಾನಗರ: ಮಹಾನಗರ ಪಾಲಿಕೆಯ ಚುನಾವಣೆಗೆ ಅ. 24ರಿಂದ ನಾಮಪತ್ರ ಸ್ವೀಕೃತಿ ಆರಂಭವಾಗಲಿದ್ದು, ಇದಕ್ಕಾಗಿ 12 ಚುನಾವಣಾಧಿಕಾರಿ, ಸಹಾ ಯಕ ಚುನಾವಣಾಧಿಕಾರಿಗಳನ್ನು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ನೇಮಿಸಿದ್ದಾರೆ.

ರವಿಚಂದ್ರ ನಾಯಕ್‌ -ಸಹಾಯಕ ಆಯುಕ್ತರು ಮಂಗಳೂರು ಮೊ. ಸಂಖ್ಯೆ- 9916821123, ವಾರ್ಡ್‌ಸಂಖ್ಯೆ- 1ರಿಂದ 2, ಕಚೇರಿ-ಮನಪಾ ವಲಯ ಕಚೇರಿ ಸುರತ್ಕಲ್‌, ವೆಂಕಟೇಶ್‌- ಪ್ರಾಂಶು ಪಾಲರು, ಡಿ.ಟಿ.ಐ. ಮಂಗಳೂರು, ಮೊ.ಸಂಖ್ಯೆ-9448230465 ವಾರ್ಡ್‌ ಸಂಖ್ಯೆ-6ರಿಂದ 10, ಕಚೇರಿ- ಮಂಗಳೂರು ಮಹಾನಗರಪಾಲಿಕೆ ವಲಯ ಕಚೇರಿ ಸುರತ್ಕಲ್‌, ಡಾ| ಯೋಗೀಶ್‌ ಎಸ್‌.ಬಿ- ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಮಂಗಳೂರು, ಮೊ.ಸಂಖ್ಯೆ- 9902198300, ವಾರ್ಡ್‌ಸಂಖ್ಯೆ- 11ರಿಂದ 15 ಕಚೇರಿ-ಉಪನೀರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಪಂಚಾಯತ್‌ ಮಂಗಳೂರು. ಭಾನು ಪ್ರಕಾಶ್‌ – ಉಪನಿರ್ದೇಶಕರು ಕೃಷಿ ಇಲಾಖೆ ಮಂಗಳೂರು, ಮೊ.ಸಂಖ್ಯೆ- 8277931061 ವಾರ್ಡ್‌ಸಂಖ್ಯೆ- 16ರಿಂದ 20, ಕಚೇರಿ-ಮನಪಾ ಕೇಂದ್ರ ಕಚೇರಿ ಕಟ್ಟಡ, 1ನೇ ಮಹಡಿ ಲಾಲ್‌ಬಾಗ್‌, ಮಂಗಳೂರು. ಗೋಕುಲ್‌ದಾಸ್‌ ನಾಯಕ್‌- ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ, ಮೊ.ಸಂಖ್ಯೆ – 8277052707, ವಾರ್ಡ್‌ ಸಂಖ್ಯೆ – 21 ರಿಂದ 25, ಕಚೇರಿ – ಜಂಟಿ ನಿರ್ದೇಶಕರ ಕಚೇರಿ ಜಿಲ್ಲಾ ಕೈಗಾರಿಕಾ ಕೇಂದ್ರ, ಯೆಯ್ನಾಡಿ ಕೈಗಾರಿಕಾ ವಸಾಹತು ಏರ್‌ಪೋರ್ಟ್‌ ರಸ್ತೆ, ಮಂಗಳೂರು.

ಸಚಿನ್‌ ಕುಮಾರ್‌-ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಜೈ ಮಂಗಳೂರು, ಮೊ.ಸಂಖ್ಯೆ : 8217740732 ವಾರ್ಡ್‌ ಸಂಖ್ಯೆ- 26 ರಿಂದ 30, ಕಚೇರಿ- ಜಿಲ್ಲಾ ಅಧಿಕಾರಿಯವರ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆನೆಗುಂಡಿ ರಸ್ತೆ, ಬಿಜೈ ಕಾಪಿಕಾಡ್‌. ಉಸ್ಮಾನ್‌ ಎ- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮಂಗಳೂರು, ಮೊ.ಸಂಖ್ಯೆ-9448822915, ವಾರ್ಡ್‌ ಸಂಖ್ಯೆ-31ರಿಂದ 35, ಕಚೇರಿ- ಮನಪಾ ಕೇಂದ್ರ ಕಚೇರಿ ಕಟ್ಟಡ, 1ನೇ ಮಹಡಿ ಲಾಲ್‌ಬಾಗ್‌, ಮಂಗಳೂರು. ಉದಯ ಶೆಟ್ಟಿ – ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಮೊ.ಸಂಖ್ಯೆ : 9480044615, ವಾರ್ಡ್‌ ಸಂಖ್ಯೆ-35ರಿಂದ 40, ಕಚೇರಿ- ಮನಪಾ ಕೇಂದ್ರ ಕಚೇರಿ ಕಟ್ಟಡ, 1ನೇ ಮಹಡಿ ಲಾಲ್‌ಬಾಗ್‌, ಮಂಗಳೂರು.

ಡಾ| ಎಂ. ದಾಸೇಗೌಡ, ಭೂಸ್ವಾಧೀ ನಾಧಿಕಾರಿ, ಮೊ.ಸಂಖ್ಯೆ – 9964177512 ವಾರ್ಡ್‌ಸಂಖ್ಯೆ-41 ರಿಂದ 45, ಕಚೇರಿ- ಮಂಗಳೂರು ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡ, 1ನೇ ಮಹಡಿ ಲಾಲ್‌ಬಾಗ್‌, ಮಂಗಳೂರು. ತಿಪ್ಪೇಸ್ವಾಮಿ-ಉಪನಿರ್ದೇಶಕರು ಮೀನುಗಾರಿಕಾ ಇಲಾಖೆ, ಮಂಗಳೂರು, ಮೊ. ಸಂಖ್ಯೆ – 9886134750, ವಾರ್ಡ್‌ಸಂಖ್ಯೆ- 46ರಿಂದ 50, ಕಚೇರಿ-ಮೀನುಗಾರಿಕೆ ಉಪನಿರ್ದೇಶಕರ ಕಚೇರಿ, ಮಾಹಿತಿ ಕೇಂದ್ರ ಕಟ್ಟಡ, 1ನೇ ಮಹಡಿ, ಸೌತ್‌ ವಾರ್ಫ್‌, ಬಂದರು, ಮಂಗಳೂರು. ಅಪ್ಪಾಜಿ ಗೌಡ- ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ವಿಭಾಗ, ಮಂಗಳೂರು (ವೆಲೆನ್ಸಿಯಾ), ಮೊ. ಸಂಖ್ಯೆ- 9448600129, ವಾರ್ಡ್‌ಸಂಖ್ಯೆ -51ರಿಂದ 55, ಕಚೇರಿ- ಮಂಗಳೂರು ಮಹಾನಗರಪಾಲಿಕೆ, ವಾರ್ಡ್‌ ಕಚೇರಿ, ವೆಲೆನ್ಸಿಯಾ ಮಂಗಳೂರು. ಎಸ್‌ ಕೆ ಚಂದ್ರಶೇಖರ್‌, ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ಮಂಗಳೂರು (ತಾಲೂಕು ಕಚೇರಿ), ಮೊ.ಸಂಖ್ಯೆ- 9448252633, ವಾರ್ಡ್‌ಸಂಖ್ಯೆ – 56 ರಿಂದ 60, ಕಚೇರಿ- ಸಹಾಯಕ ಆಯುಕ್ತರ ಕಚೇರಿಯ ಸಭಾಂಗಣ, 2ನೇ ಮಹಡಿ, ಮಿನಿ ವಿಧಾನಸೌಧ, ಮಂಗಳೂರು ಮಾಹಿತಿಗಾಗಿ ಅವರನ್ನು ಸಂಪರ್ಕಿಸಬಹುದು ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.