ಕೂಳೂರು ಹಳೆ ಸೇತುವೆ ನಾಳೆಯಿಂದ ಬಂದ್
Team Udayavani, Mar 15, 2020, 6:44 AM IST
ಮಂಗಳೂರು: ರಾ.ಹೆ. 66ರ ಮಂಗಳೂರು ಸಮೀಪದ ಕೂಳೂರು ಹಳೆ ಸೇತುವೆ (ಕಮಾನುಸೇತುವೆ)ಯನ್ನು ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಮಾ. 16ರಿಂದ ಕಾಮಗಾರಿ ಮುಕ್ತಾಯಗೊಳ್ಳುವ ವರೆಗೆ ಮುಚ್ಚಲಾಗುವುದು.
ಪರ್ಯಾಯವಾಗಿ ಕೂಳೂರು ಹೊಸ ಸೇತುವೆಯನ್ನು ದ್ವಿಮುಖ ರಸ್ತೆಯನ್ನಾಗಿ ಮಾರ್ಪಡಿಸಲಾಗು ತ್ತದೆ. ಅದರಲ್ಲಿ ಉಡುಪಿಯಿಂದ ಮಂಗಳೂರು ಕಡೆಗೆ ಸಂಚರಿಸುವ ಲಘು ವಾಹನಗಳು, ನಿತ್ಯ ಸಂಚರಿ ಸುವ ಬಸ್ಗಳು ಮತ್ತು 6 ಚಕ್ರದ ಸಾಗಾಣಿಕೆ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶವಿರುತ್ತದೆ.
ಬೆಂಗಳೂರಿನತ್ತ ಸಾಗುವ ಘನವಾಹನಗಳು ಪಡುಬಿದ್ರಿಯಿಂದ ಕಾರ್ಕಳ ಮಾರ್ಗವಾಗಿ, ಉಡುಪಿ ಯಿಂದ ಮಂಗಳೂರಿನತ್ತ ಸಾಗುವ ಘನ ವಾಹನಗಳು ಮೂಲ್ಕಿಯಿಂದ ಕಿನ್ನಿಗೋಳಿ – ಮೂಡುಬಿದಿರೆ ಮೂಲಕ, ಸುರತ್ಕಲ್ ಕಡೆಯಿಂದ ಬಜಪೆ ಮಾರ್ಗವಾಗಿ ಸಂಚರಿಸ ಬೇಕು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ