ಮಂಗಳೂರು: ರೈಲು ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸಾವು
Team Udayavani, Jun 17, 2022, 8:56 PM IST
ಮಂಗಳೂರು: ಬಂಟ್ವಾಳ ಮತ್ತು ಪಡೀಲ್ ರೈಲು ನಿಲ್ದಾಣಗಳ ನಡುವೆ ಅಪರಿಚಿತ ವ್ಯಕ್ತಿಯೊಬ್ಬ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ಮೃತ ವ್ಯಕ್ತಿ ಗಡ್ಡ, ಮೀಸೆ ಬಿಟ್ಟಿದ್ದು, ದುಂಡು ಮುಖ, ತಲೆಯಲ್ಲಿ ಒಂದು ಇಂಚು ಉದ್ದದ ಕೂದಲುಗಳು, ಕಂದು, ನೀಲಿ ಮತ್ತು ಬಿಳಿ ಉದ್ದ ಗೆರೆಗಳಿರುವ ಶರ್ಟ್ ಧರಿಸಿದ್ದು, ಕಪ್ಪು ಜೀನ್ಸ್ ಮತ್ತು ಕಂದು ಬಣ್ಣದ ಬರ್ಮುಡ ಧರಿಸಿರುತ್ತಾನೆ. ಸೊಂಟದಲ್ಲಿ ಉಡುದಾರವಿದ್ದು ಅದರಲ್ಲಿ ಎರಡು ಕೀ ಗಳಿವೆ. ಎಡ ಕಾಲಿನಲ್ಲಿ ದಾರ ಮತ್ತು ಕೊರಳಿನಲ್ಲಿ ಕಪ್ಪು ಮತ್ತು ಬಿಳಿ ಮಣಿ ಇರುವ ಸರ ಧರಿಸಿರುತ್ತಾನೆ.
ಈ ಚಹರೆಯ ವ್ಯಕ್ತಿಯ ಕುರಿತು ತಿಳಿದು ಬಂದಲ್ಲಿ ಮಂಗಳೂರು ರೈಲ್ವೆ ಪೊಲೀಸರು ಸಂಪರ್ಕಿಸಲು ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ