ಮೇದಿನಡ್ಕ: 1,200 ಬೀಜದುಂಡೆ ತಯಾರಿ
Team Udayavani, Jun 6, 2019, 6:00 AM IST
ಸುಳ್ಯ: ಸಾಮಾಜಿಕ ಅರಣ್ಯ ವಲಯದ ಮೇದಿನಡ್ಕ ಕೇಂದ್ರೀಯ ನರ್ಸರಿಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಸುಳ್ಯ ಮತ್ತು ಸಾಮಾಜಿಕ ಅರಣ್ಯ ವಲಯ ಇದರ ಸಹಭಾಗಿತ್ವದಲ್ಲಿ ಬೀಜದುಂಡೆ ತಯಾರಿ ನಡೆಯಿತು.
ಸುಳ್ಯ ಘಟಕದ ವಲಯ ಅರಣ್ಯ ಅಧಿಕಾರಿ ಪ್ರೀತಿ ನಾಯ್ಕ ಅವರು ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಗೆ ಬೀಜದುಂಡೆ ತಯಾರಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಒಟ್ಟು 65 ಸ್ಕೌಟ್ ಗೈಡ್ ವಿದ್ಯಾರ್ಥಿಗಳು 1,200ಕ್ಕಿಂತ ಹೆಚ್ಚು ಬೀಜದುಂಡೆ ತಯಾರಿಸಲು ನೆರವಾದರು.
ರೋಟರಿ ಆಂಗ್ಲ ಮಾಧ್ಯಮ ಶಾಲೆಯ 38, ಸವೇರಪುರ ಆಂಗ್ಲ ಮಾಧ್ಯಮ ಶಾಲೆಯ 10, ಶಾರದಾ ಬಾಲಕಿಯರ ಪ್ರೌಢಶಾಲೆಯ 12, ಸ.ಹಿ.ಪ್ರಾ. ಶಾಲೆ ನಾಗಪಟ್ಟಣದಿಂದ 5 ಮಂದಿ ಸ್ಕೌಟ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅರಣ್ಯಾಧಿಕಾರಿ ವಸಂತ, ಸಂಘ ಸಂಸ್ಥೆಯ ಎಸ್.ಎಂ. ಬಾಪೂ ಸಾಹೇಬ್, ಉಪಾಧ್ಯಕ್ಷ ಹರಿ ಪೈಂದೋಡಿ, ಕೇಶವ ಸಿ.ಎ., ಸಹಾಯಕ ಜಿಲ್ಲಾ ಆಯುಕ್ತ ರಾಮಕೃಷ್ಣ ಕೆ., ಅಬೂಬಕ್ಕರ್ ಕಟ್ಟೆಕಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!