ಬಾಜಿನಡ್ಕ ಸೇತುವೆಗೆ ಹಾನಿ: ಶಾಸಕ ಅಂಗಾರ ಭೇಟಿ
Team Udayavani, Aug 11, 2019, 4:44 PM IST
ಸುಳ್ಯ: ಹಲವು ದಿನಗಳಿಂದ ಸುರಿದ ಭಾರಿ ಮಳೆಯಿಂದ ಅರಂತೋಡು ಗ್ರಾಮದ ಬಾಜಿನಡ್ಕ ಎಂಬಲ್ಲಿ ಸೇತುವೆಗೆ ಹಾನಿ ಆಗಿದ್ದು, ಶಾಸಕ ಎಸ್ ಅಂಗಾರ ಮತ್ತು ಸುಳ್ಯ ತಹಶಿಲ್ದಾರರು ಭೇಟಿ ನೀಡಿದರು.
ಕರಿಂಬಿ -ಬಾಜಿನಡ್ಕ-ಬನ ರಸ್ತೆಯ ಸೇತುವೆಯು ಇದಾಗಿದ್ದು, ಸೇತುವೆಗೆ ಹಾನಿ ಆದ ಕಾರಣ ಸಂಪರ್ಕ ಕಡಿತಗೊಂಡಿದೆ. ತಹಶಿಲ್ದಾರರು ಭೇಟಿ ನೀಡಿ
ಸೂಕ್ತ ಕ್ರಮ ಕೈಗೊಳ್ಳುವಂತೆ ಊರವರು ವಿನಂತಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?