ಪ್ರೀತಿ ಸಹಬಾಳ್ವೆಯೇ ಜೀವನದ ದ್ಯೋತಕ: ವಂ| ಡಾ| ಪೀಟರ್ ಪಾವ್ಲ್
ಮುಕ್ಕ ಹೋಲಿ ಸ್ಪಿರಿಟ್ ಚರ್ಚ್ ಸುವರ್ಣ ಮಹೋತ್ಸವ ಉದ್ಘಾಟನೆ
Team Udayavani, May 6, 2019, 6:10 AM IST
ಸುರತ್ಕಲ್: ಬದುಕಿನಲ್ಲಿ ಸಂತ ಸದ ಕ್ಷಣಗಳನ್ನು ಪಡೆಯಬೇಕಾದರೆ ಇತರ ರೊಂದಿಗೆ ಕೂಡಿಕೊಂಡು ನಂಬಿಕೆ, ಪ್ರೀತಿ ವಿಶ್ವಾಸದಿಂದ ಬಾಳಿದಾಗ ಮಾತ್ರ ಸಾಧ್ಯ ಎಂದು ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ನುಡಿದರು.
ಮುಖ್ಯ ಅತಿಥಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ, ಸಮಾಜದ ಏಳಿಗೆಗೆ ಒಳಿತಿಗಾಗಿ ಸರ್ವ ಧರ್ಮ ಸಮನ್ವಯತೆಯೊಂದಿಗೆ ಬದುಕು ನಡೆಸಬೇಕು ಎಂದರು.
ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, ಸಮಾಜದಲ್ಲಿ ಎಲ್ಲ ಜನರೊಂದಿಗೆ ಬೆರೆತು ಪರಸ್ಪರ ಸಹಕಾರ, ಸಹಾಯ ಮಾಡುತ್ತಾ ನಾವು ಬೆಳೆಯುತ್ತಾ ಇತರರನ್ನು ಬೆಳೆಸುವ ಗುಣವನ್ನು ಹೊಂದಬೇಕು ಆಗ ಮಾತ್ರ ಮನುಷ್ಯ ಜನ್ಮ ಸಾರ್ಥಕ ಹೊಂದಲು ಸಾಧ್ಯ ಎಂದರು.
ಬ್ಲೋಸಮ್ ಫೆರ್ನಾಂಡಿಸ್, ಉದ್ಯಮಿ ಲಿಯೋ ರೋಡ್ರಿಗಸ್, ಸಿಸ್ಟರ್ ಸಂಧ್ಯಾ ಸುಪೀರಿಯರ್, ಧರ್ಮಗುರು ವಂ| ಹೇರಾಲ್ಡ್ ಡಿ’ಸೋಜಾ, ಧರ್ಮಗುರು ವಂ| ನಾರ್ಬರ್ಟ್ ಡಿ’ಸೋಜಾ, ಕಾರ್ಪೊರೇಟರ್ ರೇವತಿ ಪುತ್ರನ್ ಉಪಸ್ಥಿತರಿದ್ದರು.
ಹೋಲಿ ಸ್ಪಿರಿಟ್ ಚರ್ಚ್ ಮುಕ್ಕ ಪ್ರಧಾನ ಧರ್ಮಗುರು ವಂ| ಸಿರಿಲ್ ಪಿಂಟೋ ಸ್ವಾಗತಿಸಿದರು. ಕಾರ್ಯದರ್ಶಿ ಶೈಲಾ ಡಿ’ಸೋಜಾ ವಂದಿಸಿದರು. ಅನಿತಾ ಡಿ’ಸೋಜಾ, ಸೋನಿಯಾ ಡಿ’ಸೋಜಾ ನಿರೂಪಿಸಿದರು.
ಸಮ್ಮಾನ
ಹೋಲಿ ಸ್ಪಿರಿಟ್ ಮುಕ್ಕ ಚರ್ಚ್ನಲ್ಲಿ ಸೇವೆಗೈದ ಧರ್ಮಗುರುಗಳನ್ನು ಮತ್ತು ಚರ್ಚ್ಗೆ ಸಹಾಯ ನೀಡಿದ ದಾನಿಗಳನ್ನು ಈ ಸಂದರ್ಭ ಸಮ್ಮಾನಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು