ನಾವೂರು ಗಂಗಾಧರ ಶೆಟ್ಟರ ಮನೆಯವರಿಗೆ ಪಟ್ಲ ಫೌಂಡೇಶನ್ ನೆರವು
Team Udayavani, Feb 15, 2018, 11:36 AM IST
ಬೆಳ್ತಂಗಡಿ: ಅಕಾಲದಲ್ಲಿ ಮರಣಕ್ಕೀಡಾದ ಬಪ್ಪನಾಡು ಮೇಳದ ಯಕ್ಷಗಾನ ಕಲಾವಿದ ನಾವೂರು ದಿ| ಗಂಗಾಧರ ಶೆಟ್ಟಿ ಅವರ ಮನೆಯವರಿಗೆ ಯಕ್ಷಧ್ರುವ ಪಟ್ಲ ಬೆಂಗಳೂರು ಘಟಕದ ವತಿಯಿಂದ 50 ಸಾವಿರ ರೂ. ಸಾಂತ್ವನ ಧನ
ವನ್ನು ಫೌಂಡೇಶನ್ನ ಅಧ್ಯಕ್ಷ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಹಸ್ತಾಂತರಿಸಿದರು.
ಬೆಳ್ತಂಗಡಿ ಘಟಕ ಅಧ್ಯಕ್ಷ ಭುಜಬಲಿ ಧರ್ಮಸ್ಥಳ, ಸಂಚಾಲಕ ರಘುರಾಮ ಶೆಟ್ಟಿ ಉಜಿರೆ, ಕಾರ್ಯದರ್ಶಿ ಲಕ್ಷ್ಮೀ ಮಚ್ಚಿನ, ಸಹ ಕಾರ್ಯದರ್ಶಿ ಸಂಪತ್ ಸುವರ್ಣ, ಪ್ರಸಾದ್ ಶೆಟ್ಟಿ ಎಣಿಂಜೆ, ಕುಲಾಲರ ಯುವ ಸಂಘದ ರಾಜ್ಯ ಅಧ್ಯಕ್ಷ ಹರೀಶ್ ಕಾರಿಂಜ ಉಪಸ್ಥಿತರಿದ್ದರು. ಗಂಗಾಧರ ಶೆಟ್ಟರ ಪತ್ನಿ ಯಶೋದಾ ಹಾಗೂ ಪುತ್ರಿ ಶ್ರೀರಕ್ಷಾ ಕೃತಜ್ಞತೆ ಸಲ್ಲಿಸಿದರು.
ಶೆಟ್ಟರ ಕುರಿತು ಸೋಮವಾರ ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಿಸಿತ್ತು. ಇದಕ್ಕೆ ಅನೇಕರು ಸ್ಪಂದಿಸಿದ್ದು, ಅವರ
ಬ್ಯಾಂಕ್ ಖಾತೆಗೆ ಹಣ ಜಮಾವಣೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ