ಪ್ರೊ|ಮಹೇಂದ್ರ ಮಣಿರಾವ್ ಅವರಿಗೆ ಬೀಳ್ಕೊಡುಗೆ
Team Udayavani, Apr 11, 2019, 6:08 AM IST
ಮಹಾನಗರ: ವಿಶ್ವವಿದ್ಯಾ ನಿಲಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಿಕೆ ಪ್ರೊ|ಮಹೇಂದ್ರ ಮಣಿರಾವ್ ಅವರಿಗೆ ಇತ್ತೀಚೆಗೆ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಜರಗಿತು.
ಇದೇ ವೇಳೆ ಮಾತನಾಡಿದ ಪ್ರೊ|ಮಹೇಂದ್ರ ಮಣಿರಾವ್, ಮರೆವು ಎಲ್ಲ ವನ್ನೂ ಮರೆತು ಹೊಸ ಜೀವನದಲ್ಲಿ ಸಾಗ ಲು ಅನುವು ಮಾಡಿಕೊಡುತ್ತದೆ ಎಂದರು.
ಬೋಧಕ ಮತ್ತು ಬೋಧಕೇತರ ಸಿಬಂದಿ. ತಮ್ಮ ಸಹೋದ್ಯೋಗಿಯ ಜತೆ ಹಂಚಿಕೊಂಡ ಕ್ಷಣಗಳನ್ನು ಮೆಲುಕು ಹಾಕಿದರು. ವಿದ್ಯಾರ್ಥಿಗಳೂ, ಮಹೇಂದ್ರ ಮಣಿಯವರಿಗೆ ಶುಭ ಹಾರೈಸಿದರು. ಪ್ರಾಧ್ಯಾಪಿಕೆಗೆ ಅವರದೇ ವರ್ಣಚಿತ್ರವನ್ನು ಉಡುಗೊರೆ ನೀಡಿದರು.
ಕಾಲೇಜಿನ ವತಿಯಿಂದ ಮಹೇಂದ್ರ ಮಣಿ ಯವರನ್ನು ಸಮ್ಮಾನಿಸಲಾಯಿತು. ಪ್ರಾಂಶುಪಾಲ ಡಾ| ಉದಯಕುಮಾರ್ ಎಂ.ಎ. ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಗಾಯತ್ರಿ ಸ್ವಾಗತಿಸಿ, ಸ್ಫೂರ್ತಿ ನಿರೂಪಿಸಿದರು. ಮಣಿಕಂಠ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ