ಸುಳ್ಯಪದವು ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರ : ಉಗ್ರಾಣ ಮುಹೂರ್ತ
Team Udayavani, Mar 20, 2019, 10:14 AM IST
ಸುಳ್ಯಪದವು ಶ್ರೀ ಬ್ರಹ್ಮಬೈದಕ೯ಳ ಮತ್ತು ಪರಿವಾರ ದೈವಗಳ ಪುನ:ಪ್ರತಿಷ್ಠಾ ಕಲಶಾಭಿಷೇಕ ಹಾಗೂ ವಾಷಿ೯ಕ ನೇಮೋತ್ಸವದ ಅಂಗವಾಗಿ ಬುಧವಾರ ಉಗ್ರಾಣ ಮುಹೂತ೯ ನಡೆಯಿತು. ಪಡುಮಲೆ ಶ್ರೀ ಕೋಟಿ ಚೆನ್ನಯ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ ಉದ್ಘಾಟಿಸಿದರು. ಗರಡಿಯ ಮುಖ್ಯಸ್ಥ ನಾಕೂರು ದಾಮೋದರ ಮಣಿಯಾಣಿ ಪುನ: ಪ್ರತಿಷ್ಠಾ ಕಲಶೋತ್ಸವ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ರಘುನಾಥ ರೈ ನುಳಿಯಾಲು, ವಿವಿಧ ಸಮಿತಿಯ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.