ಅರಸಿನಮಕ್ಕಿ: ಆನೆ ದಾಳಿಗೆ ತೋಟಕ್ಕೆ ಹಾನಿ
Team Udayavani, Jul 31, 2017, 8:10 AM IST
ಬೆಳ್ತಂಗಡಿ: ಅರಸಿನಮಕ್ಕಿ, ಹತ್ಯಡ್ಕ ಗ್ರಾಮದ ಅನ್ನಪೂರ್ಣ ಫಾರ್ಮ್ ತೋಟ ಹಾಗೂ ಆ ಪರಿಸರದಲ್ಲಿಯೇ ಆನೆ ವಾಸ್ತವ್ಯ ಹೂಡಿದ ಕಾರಣ ನೂರಾರು ಅಡಿಕೆ ಮರಗಳು, ಬಾಳೆ ತೋಟ ಹಾನಿಗೀಡಾಗಿವೆ.
ಅನ್ನಪೂರ್ಣ ತೋಟದಲ್ಲಿ ಕಳೆದ ಒಂದು ವಾರದಿಂದ ರಾತ್ರಿ ಹೊತ್ತು ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿ ಪೈಪ್ ಲೆ„ನ್, ಬಾಳೆ, ಮರಗಳಿಗೆ ಹಾನಿ ಮಾಡುತ್ತಿವೆ. ಅಲ್ಲದೆ ರಸ್ತೆಯಲ್ಲಿಯೂ ರಾತ್ರಿ 8 ಗಂಟೆಯ ಅನಂತರ ವಾಹನ ಸವಾರರು ಮತ್ತು ಇತರರು ಭಯಪಡುವ ಸಂಭವ ಎದುರಾಗಿದೆ. ಜನರ ಆತಂಕ ನಿವಾರಣೆಗೆ ಅರಣ್ಯ ಇಲಾಖೆ ಮುಂದಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ