ಎಸೆಸೆಲ್ಸಿ ಪರೀಕ್ಷೆ: 570 ವಿದ್ಯಾರ್ಥಿಗಳು ಗೈರು
Team Udayavani, Mar 30, 2019, 6:05 AM IST
ಸಾಂದರ್ಭಿಕ ಚಿತ್ರ.
ಮಂಗಳೂರು/ಉಡುಪಿ: ಎಸೆಸೆಲ್ಸಿಗೆ ಶುಕ್ರವಾರ ಸಮಾಜ ವಿಜ್ಞಾನ ಪರೀಕ್ಷೆ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ 29,765 ಮಂದಿ ವಿದ್ಯಾರ್ಥಿಗಳ ಪೈಕಿ 29,375 ಮಂದಿ ಹಾಜರಾಗಿದ್ದಾರೆ. 390 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನೋಂದಾಯಿ ಸಿದ 13,764 ವಿದ್ಯಾರ್ಥಿಗಳಲ್ಲಿ 180 ಮಂದಿ ಗೈರು ಹಾಜರಾಗಿ 13,584 ವಿದ್ಯಾರ್ಥಿಗಳು ಹಾಜರಾದರು.
ಪ್ರಶ್ನೆಪತ್ರಿಕೆಯು ಸ್ವಲ್ಪ ಮಟ್ಟಿಗೆ ಕಠಿನ ಮತ್ತು ಸುಲಭಗಳ ಸಮ್ಮಿಶ್ರಣವಾಗಿತ್ತು ಎಂಬ ಅಭಿಪ್ರಾಯ ವಿದ್ಯಾರ್ಥಿಗಳಿಂದ ವ್ಯಕ್ತವಾಗಿದೆ. ಸಮಾಜ ವಿಜ್ಞಾನ ಅಂಕ ಗಳಿಕೆ ಯನ್ನು ಹೆಚ್ಚಿಸಬಹುದಾದ ವಿಷಯವಾ ಗಿದ್ದು, ಹಿಂದಿನ ವಿಷಯಗಳಿಗೆ ಹೋಲಿಸಿದರೆ ಸ್ವಲ್ಪಮಟ್ಟಿಗೆ ಕಠಿನವಾಗಿತ್ತು; ವಿದ್ಯಾರ್ಥಿಗಳು ಆಲೋಚಿಸಿ, ಜ್ಞಾನವನ್ನು ಅನ್ವಯಿಸಿ ಉತ್ತರಿಸಬೇಕಾದಂಥ ಪ್ರಶ್ನೆಗಳಿ ದ್ದವು ಎಂಬ ಅಭಿಪ್ರಾಯ ಶಿಕ್ಷಕರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು