ಮಹೇಶ್ ಪ್ರೌಢಶಾಲೆಯಲ್ಲಿ ವೀರಯೋಧರಿಗೆ ನಮನ
Team Udayavani, Feb 1, 2018, 3:05 PM IST
ಮಹಾನಗರ : ದೇಶಕ್ಕಾಗಿ ಪ್ರಾಣತೆತ್ತ ವೀರಯೋಧರನ್ನು ಸ್ಮರಿಸುವ ಕಾರ್ಯಕ್ರಮ ಕೊಟ್ಟಾರ ಮಹೇಶ್ ಪ್ರೌಢ ಶಾಲೆಯಲ್ಲಿ 69ನೇ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ನಡೆಯಿತು.
ಈ ಸಂದರ್ಭ ಮಂಗಳೂರು ಸೈಕ್ಲಿಂಗ್ ಕ್ಲಬ್ ಮತ್ತು ಮಹೇಶ್ ಪ್ರೌಢ ಶಾಲೆ ಜಂಟಿಯಾಗಿ ಸೈಕಲ್ ಜಾಥಾವನ್ನು ಆಯೋಜಿಸಿತು. ಡಿ.ಡಿ.ಪಿ.ಐ. ಕಚೇರಿ ಗೆಜೆಟೆಡ್ ಅಧಿಕಾರಿ ರಮೇಶ್ತುಂಬೆ ಕಾರ್ಯಕ್ರಮ ಉದ್ಘಾಟಿಸಿದರು. ಮಹೇಶ್ ಪ್ರೌಢ ಶಾಲಾ ಮೈದಾನದಿಂದ ಮಣ್ಣಗುಡ್ಡದ ವರೆಗೆ ಸುಮಾರು ಐದು ಕಿ.ಮೀ. ವ್ಯಾಪ್ತಿಯನ್ನು ವಿದ್ಯಾರ್ಥಿಗಳು ಸೈಕಲ್ನಲ್ಲಿ ಕ್ರಮಿಸಿ ಹಿಂದಿರುಗಿದರು.
ಪ್ರಶಸ್ತಿ ಪತ್ರ ವಿತರಣೆ
ಮಹೇಶ್ ಪ್ರೌಢ ಶಾಲೆ ಮುಖ್ಯಸ್ಥೆ ದೀಪಾಲಿ ಶೆಣೈ ಅವರು ಸೈಕಲ್ಜಾಥಾದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್