ಎಲ್ಲೆಡೆ ಕುತೂಹಲ ಮೂಡಿಸಿದ ಹೊಸ ‘ಗಜಮುಖನೆ’ ಹಾಡು ಬಿಡುಗಡೆ
Team Udayavani, Sep 8, 2022, 6:02 PM IST
ಮಂಗಳೂರು: ಕರಿಯಜ್ಜೆ ಹಾಡಿನ ಮೂಲಕ ಹೊಸ ಸಂಚಲನ ಸೃಷ್ಡಿಸಿದ್ದ ಡಮರುಗ ಮ್ಯಾಜಿಕಲ್ ಸೌಂಡ್ಸ್ ತಂಡ ತನ್ನ ಹಲವು ಗೀತೆಗಳ ಮೂಲಕ ಜನರ ಮನ ಗೆದ್ದಿದ್ದು ಇದೀಗ ಗಣೇಶ ಚತುರ್ಥಿಯ ಬರುವಿಕೆಯನ್ನು ಜನರು ಕಾಯುತ್ತಿರುವ ವೇಳೆಯಲ್ಲಿ 1972ರಲ್ಲಿ ಬಿಡುಗಡೆಯಾಗಿದ್ದ ದಿವಂಗತ ವಿಜಯ ನರಸಿಂಹ ಸಾಹಿತ್ಯ, ದಿವಂಗತ ಎಂ. ರಂಗ ರಾವ್ ಸಂಗೀತ, ಖ್ಯಾತ ಗಾಯಕಿ ಎಸ್ ಜಾನಕಿಯವರ ಗಾಯನದ 43ವರ್ಷಗಳ ಹಿಂದಿನ ಆದಿ ವಂದಿತನ ಹಳೆಯ ಜನಪ್ರಿಯ ಗಣಮುಖನೆ ಗಣಪತಿಯೇ ಗೀತೆಯನ್ನು ಹೊಸತನದ ಶೈಲಿಯಲ್ಲಿ ಬಿಡುಗಡೆ ಮಾಡಲಾಗಿದೆ.
ಜಿ.ಎಸ್. ಗುರುಪುರ ಇವರ ವಿಭಿನ್ನ ಪರಿಕಲ್ಪನೆಯೊಂದಿಗೆ ಸುಭಾಷ್ ಮಿಜಾರ್ ಸಂಗೀತದಲ್ಲಿ, ಕುಮಾರಿ ಚೈತ್ರಾ ಕಲ್ಲಡ್ಕ ರಾಗಸಂಯೋಜನೆ ಹಾಗೂ ಗಾಯನದಲ್ಲಿ ಶ್ರೀಮತಿ ವೀಣಾ ಸದಾಶಿವ ಮಿಜಾರ್ ಹಾಗೂ ಶ್ರೀಮತಿ ಹೇಮಾ ಸುಭಾಷ್ ಮಿಜಾರ್ ನಿರ್ಮಾಣದಲ್ಲಿ ತಯಾರಿಸಲಾಗಿದ್ದು, ಸ್ಪಿರಿಚುವಲ್ ಫ್ಯೂಷನ್ ರಾಕ್ ರೀತಿಯ ಹಾಡು ಇದಾಗಿದೆ.
ಟೀಸರ್ ಮೂಲಕ ಸದ್ದು ಮಾಡಿ ಎಲ್ಲರಲ್ಲೂ ಕುತೂಹಲ ಮೂಡಿಸಿದ ಈ ಹಾಡನ್ನು ಡಮರುಗ ಮ್ಯಾಜಿಕಲ್ ಸೌಂಡ್ಸ್ ಯೂ ಟ್ಯೂಬ್ ಚಾನೆಲ್ನಲ್ಲಿ ಮಂಗಳೂರಿನ ಶ್ರೀ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಲೋಕಾರ್ಪಣೆ ಮಾಡಲಾಗಿದ್ದು ಸಂಗೀತ ಪ್ರೀಯರ ಮನ ಗೆಲ್ಲುವಲ್ಲಿ ಯಶಸ್ಸಿಯಾಗಿದೆ ಎಲ್ಲೆಡೆಯಿಂದಲು ಪ್ರಸಂಶೆ ವ್ಯಕ್ತವಾಗತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
MUST WATCH
ಹೊಸ ಸೇರ್ಪಡೆ
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ