ಸೆಲ್ಫಿಗಾಗಿ ಸಮುದ್ರದಲ್ಲಿ ಬಂಡೆ ಏರಿ ಪರದಾಡಿದ ಬೆಂಗಳೂರು ಟೆಕ್ಕಿ!
Team Udayavani, Jun 26, 2017, 5:10 PM IST
ಮಂಗಳೂರು:ಸೆಲ್ಫಿ ಗೀಳು ಯಾವ ಮಟ್ಟಕ್ಕೆ ಇರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ! ಬೆಂಗಳೂರಿನಿಂದ ಪ್ರವಾಸಕ್ಕಾಗಿ ಬಂದಿದ್ದ ಯುವಕರ ತಂಡದಲ್ಲಿದ್ದ ಟೆಕ್ಕಿಯೊಬ್ಬ ಸೆಲ್ಫಿ ಹುಚ್ಚಿನಿಂದ ಬಂಡೆ ಏರಿ ಸಮುದ್ರದ ಅಲೆಗಳ ಅಬ್ಬರದಿಂದ ಕೆಳಗಿಳಿಯಲಾಗದೆ ಪರದಾಡಿದ ಘಟನೆ ಸುರತ್ಕಲ್ ಬೀಚ್ ನಲ್ಲಿ ಸೋಮವಾರ ನಡೆದಿದೆ.
ಮಂಗಳೂರು ಸಮೀಪದ ಸುರತ್ಕಲ್ ಬೀಚ್ ನಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಟೆಕ್ಕಿಯೊಬ್ಬ ಸೆಲ್ಫಿಗಾಗಿ ಬಂಡೆ ಏರಿದ್ದ. ಆದರೆ ರಕ್ಕಸ ಗಾತ್ರದ ಅಲೆಗಳಿಂದಾಗಿ ಟೆಕ್ಕಿ ಕೆಳಗಿಳಿಯಲಾಗದೆ ರಕ್ಷಣೆಗಾಗಿ ಅಯ್ಯೋ ಕಾಪಾಡಿ ಎಂದು ಕೂಗಿಕೊಳ್ಳತೊಡಗಿದ್ದ. ಈ ಸಂದರ್ಭದಲ್ಲಿ ಜತೆಗೆ ಬಂದಿದ್ದ ಸ್ನೇಹಿತರು ಕೂಡಾ ರಕ್ಷಣೆಗಾಗಿ ಬೊಬ್ಬಿರಿದಾಗ ಮುಲ್ಕಿ ಹೋಮ್ ಗಾರ್ಡ್ ತಂಡದವರು ಆಗಮಿಸಿ ಬೆಂಗಳೂರು ಕೆಆರ್ ಪುರಂ ನಿವಾಸಿ, ಟೆಕ್ಕಿ ಭರತ್ ನನ್ನು ರಕ್ಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ